ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಸ್ಪಿ ದರ್ಜೆಯ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ವಾರದೊಳಗೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: HDK
ಡಿ. ಕಿಶೋರ್ ಬಾಬು (ನಿಸ್ತುಂತು),
ಚನ್ನಬಸವಣ್ಣ ಲಂಗೋಟಿ ( ಬೀದರ್),
ಎಸ್.ಪಿ
ಹೃಷಿಕೇಶ್ ಭಗವಾನ್ (ಗುಪ್ತವಾರ್ತೆ),
ಎ. ವಿಕ್ರಂ (ದಕ್ಷಿಣ ಕನ್ನಡ ಜಿಲ್ಲೆ) ಅವರನ್ನು ವರ್ಗಾವಣೆ ಮಾಡಲಾಗಿದೆ.
ಆರು ಮಂದಿ ಐಎಎಸ್
ಎಸ್. ಪೂವಿತಾ (ಚಾಮರಾಜನಗರ ಜಿ.ಪಂ. ಸಿಇಒ),
ಕೆ.ಎಂ. ಗಾಯಿತ್ರಿ (ಮೈಸೂರು ಜಿ.ಪಂ. ಸಿಇಒ),
ಬಿ.ಆರ್. ಪೂರ್ಣಿಮಾ (ಹಾಸನ ಜಿ.ಪಂ. ಸಿಇಒ),
ಜಿ. ಲಿಂಗಮೂರ್ತಿ (ಆರೋಗ್ಯ ಮತ್ತು ಕು.ಕ. ಇಲಾಖೆಯ ವಿಶೇಷಾಧಿಕಾರಿ ಮತ್ತು ಉಪ ಕಾರ್ಯದರ್ಶಿ),
ಬಿ. ಸದಾಶಿವ ಪ್ರಭು ( ವಿಜಯಪುರ ಜಿ.ಪಂ. ಸಿಇಒ),
ರಾಹುಲ್ ಶರಣಪ್ಪ ಶಂಕನೂರು (ಬಳ್ಳಾರಿ ಜಿ.ಪಂ. ಸಿಇಒ) ಅವರನ್ನು ವರ್ಗಾವಣೆ ಮಾಡಲಾಗಿದೆ.
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ