ರಾಜ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಂದಿನ ಸಾವಿನ ಸಂಖ್ಯೆ 517. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ 39,998.
ಬೆಂಗಳೂರು ನಗರವೂ (16286 ) ಸೇರಿದಂತೆ ರಾಜ್ಯಾಧ್ಯಂತ 39,998 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,53,191 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,752 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 14,40,621 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,92,182 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 610 |
ಬಳ್ಳಾರಿ | 1823 |
ಬೆಳಗಾವಿ | 856 |
ಬೆಂಗಳೂರು ಗ್ರಾಮಾಂತರ | 1138 |
ಬೆಂಗಳೂರು ನಗರ | 16,286 |
ಬೀದರ್ | 281 |
ಚಾಮರಾಜನಗರ | 517 |
ಚಿಕ್ಕಬಳ್ಳಾಪುರ | 554 |
ಚಿಕ್ಕಮಗಳೂರು | 646 |
ಚಿತ್ರದುರ್ಗ | 192 |
ದಕ್ಷಿಣಕನ್ನಡ | 1077 |
ದಾವಣಗೆರೆ | 362 |
ಧಾರವಾಡ | 904 |
ಗದಗ | 347 |
ಹಾಸನ | 1572 |
ಹಾವೇರಿ | 189 |
ಕಲಬುರಗಿ | 646 |
ಕೊಡಗು | 678 |
ಕೋಲಾರ | 815 |
ಕೊಪ್ಪಳ | 278 |
ಮಂಡ್ಯ | 1223 |
ಮೈಸೂರು | 1773 |
ರಾಯಚೂರು | 289 |
ರಾಮನಗರ | 135 |
ಶಿವಮೊಗ್ಗ | 1125 |
ತುಮಕೂರು | 2360 |
ಉಡುಪಿ | 919 |
ಉತ್ತರಕನ್ನಡ | 960 |
ವಿಜಯಪುರ | 690 |
ಯಾದಗಿರಿ | 753 |
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ