ರಾಜ್ಯದ ಮೂವರು ಅಧಿಕಾರಿಗಳಿಗೆ IAS ಹುದ್ದೆ ನೀಡಲು ಸುಪ್ರೀಂ ಅಸ್ತು ಎಂದಿದೆ, ನಾನ್ ಸ್ಟೇಟ್ ಸಿವಿಲ್ ಸರ್ವೀಸ್ ಆಪ್ ಕರ್ನಾಟಕ ಕೇಡರ್ ನ ಮೂರು ಅಧಿಕಾರಿಗಳಿಗೆ ಭಡ್ತಿ ಲಭ್ಯವಾಗಿದೆ.
- T N ಶ್ರೀಧರ್
- K T ಸ್ವರೂಪ
- M S ದಿವಾಕರ್ ಅವರಿಗೆ ಐಎಎಸ್ ಹುದ್ದೆ ದೊರಕಿದೆ
2016 ರ ವೇಕೆನ್ಸಿ ಪಟ್ಟಿಯಂತೆ ಈ ಹುದ್ದೆ ನೀಡಬೇಕು ಎಂದು ಸುಪ್ರೀಂ ಆದೇಶಿಸಿದ ತರುವಾಯ ಶುಕ್ರವಾರ ಈ ಆದೇಶವನ್ನು ಜಾರಿ ತರಲಾಗಿದೆ.
Like this:
Like Loading...
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು