ಮೈಸೂರು :
ಮತದಾನಕ್ಕೂ ಮುನ್ನವೇ ಸಮೀಕ್ಷಾ ಕಾರ್ಯ ಪೂರ್ಣಗೊಂಡು ತಿಂಗಳು ಮುಗಿಯುವ ವೇಳೆಗೆ ಮೈಸೂರು ಜಿಲ್ಲೆಯಲ್ಲಿ 26 ಮಂದಿ ಹಿರಿಯ ನಾಗರೀಕರು ನಿಧನರಾಗಿ ಇಂದಿನ ಮತದಾನದಿಂದ ವಂಚಿತರಾಗಿದ್ದಾರೆ.
ಶನಿವಾರದಿಂದ ಆರಂಭವಾದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಹಾಗೂ ವಿಕಲಚೇತನ ಮಾತದಾನ ಮಾಡುವ ಕಾರ್ಯ ಆರಂಭವಾಯಿತು.
ಮೈಸೂರು ಜಿಲ್ಲೆಯಾದ್ಯಂತ ಇರುವ 11 ಕ್ಷೇತ್ರಗಳಲ್ಲಿ 12 ಡಿ ಅಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಒಟ್ಟು 954 ಮಂದಿ ಇಂದು (ಏ.29ರಂದು) ಮತದಾನ ಮಾಡಿದರು.
80 ವರ್ಷ ಮೇಲ್ಪಟ್ಟವರು- 787 ಮತದಾನ ಮಾಡಿದ್ದಾರೆ, ವಿಶೇಷಚೇತನ- 167 ಮಂದಿಯಿಂದ ಮತದಾನ ಮನೆಯಲ್ಲಿ ಮತದಾನ ಮಾಡಿದರು ಒಟ್ಟು ಇಂದು 954 ಮತದಾನವಾಗಿದೆ.
ಎಲ್ಲಿ ಎಷ್ಟು ಮಂದಿ ನಿಧನ :
ಪಿರಿಯಾಪಟ್ಟಣ 2, ನಂಜನಗೂಡು 11, ಚಾಮುಂಡೇಶ್ವರಿ 7, ವರುಣಾ 2, ಟಿ ನರಸೀಪುರ 4 ಮಂದಿ ಹಿರಿಯ ನಾಗರೀಕರು ನಿಧನರಾಗಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಮುಡಾ ಹಗರಣ: ದಾಖಲೆ ಒದಗಿಸಿದವರಲ್ಲಿ ಕಾಂಗ್ರೆಸ್ ನಾಯಕರು ಸಹ ಇದ್ದರು – ಸ್ನೇಹಮಯಿ ಕೃಷ್ಣಾ