ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬ ವ್ಯಕ್ತಿ ದೇಣಿಗೆ ನೀಡಿದ್ದಾರೆ . ಶ್ರೀನಿವಾಸನ ಕಟ್ಟಾ ಭಕ್ತರಾಗಿರುವ ಘನಿ ಈ ಹಿಂದೆಯೂ ಹಲವಾರು ದೇವಸ್ಥಾನಗಳಿಗೆ ಉಡುಗೊರೆಗಳನ್ನು ನೀಡಿದ್ದರು. ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಘನಿ ಈ ದೇವಸ್ಥಾನಕ್ಕೆ ಸುಮಾರು 25 ವರ್ಷಗಳಿಂದ ಆಗಮಿಸುತ್ತಿದ್ದಾರೆ ತಿಮ್ಮಪ್ಪನ ಮೇಲೆ ಅಪಾರ ನಂಬಿಕೆ ಇದೆ ಎಂದರು. ಇನ್ನೂ ನೀಡಿರುವ 1 ಕೋಟಿಯಷ್ಟು ದೇಣಿಗೆಯಲ್ಲಿ ಸುಮಾರು 87 ಲಕ್ಷದಷ್ಟು ಫರ್ನಿಚರ್ ವಸ್ತುಗಳಾಗಿವೆ ಘನಿ ತಿಳಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ