January 27, 2026

Newsnap Kannada

The World at your finger tips!

cs

picture credits : vijayakarnataka.com

ಕೆಪಿಸಿಸಿ ವಕ್ತಾರರಾಗಿ ಎನ್.ಚೆಲುವರಾಯಸ್ವಾಮಿ ನೇಮಕ.

Spread the love

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎನ್ ಚಲುವರಾಯಸ್ವಾಮಿ ಅವರನ್ನು ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಿದ್ದಾರೆ.

ಪಕ್ಷದ ಸಂವಹನ ಮತ್ತು ಮಾಧ್ಯಮಕ್ಕೆ ಎನ್ .ಚಲುವರಾಯಸ್ವಾಮಿಯವರು ಕೆಪಿಸಿಸಿ ವಕ್ತಾರರಾಗಿ ಕೆಲಸ ಮಾಡಲಿದ್ದಾರೆ. ಮಾಧ್ಯಮದಿಂದ ಬರುವ ಸಲಹೆ,ಸೂಚನೆ ,ಮಾರ್ಗದರ್ಶನಗಳ ಮೇಲೆ ಕಾರ್ಯವನ್ನು ತಕ್ಷಣವೇ ಕೈಗೊಳ್ಳುವಂತೆ ಹೇಳಿದ್ದಾರೆ.

error: Content is protected !!