ಶ್ರವಣ ಸಮಸ್ಯೆ ಅಥವಾ ಕಿವುಡುತನ ಎಂಬುದು ಶಾಪವಲ್ಲ. ಅದು ಇತರೆ ಎಲ್ಲ ಖಾಯಿಲೆಗಳಂತೆ ಒಂದು ಸಾಮಾನ್ಯವಾದ ಖಾಯಿಲೆ. ನೂತನ ತಂತ್ರಜ್ಞಾನಗಳನ್ನು ಬಳಸಿ ಜಾಗತಿಕವಾಗಿರುವ ಶ್ರವಣ ಸಮಸ್ಯೆಯನ್ನು ಕಡಿಮೆ ಮಾಡಬಹುದಾಗಿದೆ.
ಕಿವುಡುತನವೆಂಬುದು ಶಬ್ದಗಳಿಗೆ ಕಡಿಮೆಯಾದ ತೀಕ್ಷ್ಣತೆ ಒದಗಿಸುತ್ತದೆ. ಒಬ್ಬರ ಮಾತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರನ್ನು “ಶ್ರವಣ ದೋಷ, “ಕಿವುಡ” ಸೇರಿದಂತೆ ನಾನಾ ಪದಗಳು ಇವೆ.
ಸಾರ್ವಜನಿಕ ಆರೋಗ್ಯ ಜಾಗೃತಿ ಕ್ರಮಗಳ ಮೂಲಕ ಜಾಗತಿಕವಾಗಿ ಅರ್ಧದಷ್ಟು ಕಿವುಡುತನವನ್ನು ತಡೆಯಬಹುದು. ಇದಲ್ಲದೆ ಮಾನವನ ಕಿವಿಯು ಆವರ್ತನದಲ್ಲಿ 20 ರಿಂದ 20,000 ಹರ್ಟ್ಸ್ ಮತ್ತು 0 ಡೆಸಿಬಲ್ಸ್ ನಿಂದ 120 ಬಿ.ಸಿ.ಎಚ್.ಎಲ್ ಅಥವಾ ಹೆಚ್ಚಿನ ಶಬ್ದವನ್ನು ಕೇಳಸಿಕೊಳ್ಳುವಷ್ಟು ಸಮರ್ಥವಾಗಿದೆ. ಕೆಲವು ಜನರು 5 ಅಥವಾ 10 ಡೆಸಿಬಲ್ಸ್ ವರೆಗೆ ಕೇಳಬಹುದು.ಮಾನವ ಕಿವಿಯ ಶ್ರವಣ ಸಂವೇದನೆ ಹೆಚ್ಚು ಕಡಿಮೆ 3000 Hz ಇರುತ್ತದೆ.
ಕಿವುಡುತನಕ್ಕೆ ಕಾರಣಗಳು :
ಕಿವುಡುತನ ಹರಡುವಿಕೆ:
ಜಾಗತಿಕವಾಗಿ ಶ್ರವಣ ಸಮಸ್ಯೆಯು ಸುಮಾರು ಶೇ 10 ರಷ್ಟು ಜನಸಂಖ್ಯೆಯಲ್ಲಿದೆ. ಶ್ರವಣ ಸಮಸ್ಯೆಯು ಶೇ 20 ರಿಂದ ಶೇ 35 ದರದಲ್ಲಿ ಉಂಟಾಗುತ್ತಿದೆ. ಶ್ರವಣ ಸಮಸ್ಯೆಯನ್ನು ಹೊಂದಿದವರ ವಾರ್ಷಿಕ ವೆಚ್ಚವು $ 750-790 ಬಿಲಿಯನ್ ಅಂತರರಾಷ್ಟ್ರೀಯ ಡಾಲರ್ ಗಳು ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ಪ್ರತೀ 1000 ಜನಕ್ಕೆ 3 ಜನ ಮತ್ತು ಅಭಿವೃದ್ಧಿ ಹೊಂದಿದುತ್ತಿರುವ ದೇಶಗಳಲ್ಲಿ 1000 ಜನಕ್ಕೆ 6 ಕ್ಕಿಂತ ಹೆಚ್ಚು ಜನ ಶ್ರವಣ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಕಿವುಡುತನ ತಡೆಯಲು ಸಂಶೋಧನಾ ಕಾರ್ಯ:
ಪ್ರಪಂಚದಲ್ಲಿನ ಶ್ರವಣ ಸಮಸ್ಯೆಯ ಅರ್ಧದಷ್ಟು ಪ್ರಕರಣಗಳನ್ನು ಚಿಕಿತ್ಸೆಯ ಮೂಲಕ ತಡೆಯಬಹುದು ಎಂದು ಅಂದಾಜಿಸಲಾಗಿದೆ.15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸುಮಾರು ಶೇ 60 ಶ್ರವಣ ಸಮಸ್ಯೆಯನ್ನು ತಪ್ಪಿಸಬಹುದು.
WHO ಪ್ರಕಾರ ವಿಶ್ವಾದ್ಯಂತ ಸುಮಾರು 466 ಮಿಲಿಯನ್ ಶ್ರವಣ ಸಮಸ್ಯೆಯಿರುವ ಜನರಿದ್ದಾರೆ. 2050ರ ವೇಳೆಗೆ 900 ದಶಲಕ್ಷ ಹೆಚ್ಚು ಜನರು ಶ್ರವಣ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ.
‘1 ಶತಕೋಟಿ ಜನರನ್ನು ‘ಸುರಕ್ಷಿತವಾಗಿ ಆಲಿಸುವಿಕೆ’ ಎಂಬ ವಿಷಯದ ಅಡಿಯಲ್ಲಿ ದೊಡ್ಡ ಶಬ್ದ ಮಾಲಿನ್ಯ, ಮನರಂಜನಾ ಕ್ಷೇತ್ರದಲ್ಲುಂಟಾಗುವ ಶಬ್ಧ ಮಾಲಿನ್ಯ ಶ್ರವಣ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ WHO ತಿಳಿಸುತ್ತದೆ.
ಕಿವುಡುತನವೆಂಬುದು ಹುಟ್ಟಿನಿಂದ, ಶಬ್ದ ಮಾಲಿನ್ಯಗಳಿಂದ ಉಂಟಾಗುವಂತಹದ್ದು. ಆದರೆ ಕಿವುಡುತನವನ್ನು ಸುಧಾರಿಸಲು ಸಾಕಷ್ಟು ನವೀನ ಮಾದರಿಯ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟಿವೆ. ಶ್ರವಣ ಸಮಸ್ಯೆಯ ಪ್ರತಿಯೊಬ್ಬರನ್ನು ಕಾಡುತ್ತಿದೆ. ಸಾಕಷ್ಟು ಕಾರ್ಯಕ್ರಮವನ್ನು , ಮುನ್ನೆಚ್ಚರಿಕೆಯನ್ನು ವಿಶ್ವದಾದ್ಯಂತ ಅನೇಕ ಸಂಘ ಸಂಸ್ಥೆಗಳು, ಆರೋಗ್ಯ ಕೇಂದ್ರಗಳ ಮೂಲಕ ಕೈಗೊಳ್ಳಲಾಗಿದೆ.
-- ಯಶೋಧ
ಸಂವಹನ ವಿದ್ಯಾರ್ಥಿನಿ
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಆವರಣ
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment