Editorial

ಐಷ್ಯಾರಾಮ ಜೀವನ ಎಂದರೇನು????(Luxury life)

ಜಯಶ್ರೀ ಪಾಟೀಲ್

ಅಮೆರಿಕದ ಅತ್ಯಂತ ದುಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಐಷಾರಾಮ ಜೀವನ ಅಲ್ಲ.
ಐಷಾರಾಮ ಜೀವನ ಎಂದರೆ ಆರೋಗ್ಯವಂತರಾಗಿರುವುದು.

ಐಷಾರಾಮ ಎಂದರೆ ದೊಡ್ಡ ದೊಡ್ಡ ಪ್ರವಾಸ, ವಿಹಾರಕ್ಕೆ ಹೋಗುವುದು, ದೊಡ್ಡ ರೆಸಾರ್ಟ್ ಭೋಜನ ಅಥವಾ ಪ್ರಸಿದ್ಧ ಬಾಣಸಿಗರು ತಯಾರಿಸಿದ ಆಹಾರವನ್ನು ತಿನ್ನುವುದು ಎಂದಲ್ಲ.


ಐಷಾರಾಮ ಎಂದರೆ ನಿಮ್ಮ ಸ್ವಂತ ಮನೆಯ ಹಿತ್ತಲಿನಲ್ಲಿ ಹೊಸದಾಗಿ ಬೆಳೆದ ಸಾವಯವ ತರಕಾರಿಗಳನ್ನು ತಿನ್ನುವುದು.

ಐಷಾರಾಮ ಎಂದರೆ ನಿಮ್ಮ ಮನೆಯಲ್ಲಿ ಎಲಿವೇಟರ್ ಇರುವುದು ಎಂದಲ್ಲ.
ಐಷಾರಾಮ ಎಂದರೆ 3-4 ಮಹಡಿಗಳನ್ನು ಅನಾಯಾಸವಾಗಿ ಏರುವ ಸಾಮರ್ಥ್ಯವನ್ನು ಹೊಂದಿರುವುದು.

ಐಷಾರಾಮ ಎಂದರೆ ದೊಡ್ಡ ರೆಫ್ರಿಜರೇಟರ್ ಅನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿರುವುದಲ್ಲ
ಐಷಾರಾಮ ಎಂದರೆ ದಿನಕ್ಕೆ 2/ 3 ಬಾರಿ ತಾಜಾ ಫ್ರೆಷ್ ಬೇಯಿಸಿದ ಆಹಾರವನ್ನು ತಿನ್ನುವ ಲಭ್ಯತೆ ಮತ್ತು ಸಾಮರ್ಥ್ಯವನ್ನು ಹೊಂದಿರುವುದು.

ಐಷಾರಾಮ ಎಂದರೆ ಹೋಮ್ ಥಿಯೇಟರ್ ವ್ಯವಸ್ಥೆಯನ್ನು ಹೊಂದುವುದು ಮತ್ತು ಅದರಲ್ಲಿ ಹಿಮಾಲಯನ್ ಎಕ್ಸ್‌ಪೆಡಿಶನ್‌ಗಳನ್ನು ನೋಡುವುದು ಅಲ್ಲ.

ಐಷಾರಾಮ ಎಂದರೆ ಹಿಮಾಲಯದ ದಂಡಯಾತ್ರೆಯನ್ನು, ಅಥವಾ ಅದರಂತಹ ಸಣ್ಣ ಪುಟ್ಟ ಗುಡ್ಡುಗಾಡು ಪ್ರದೇಶ ಪ್ರತ್ಯಕ್ಷ ಕಂಡು (ಭೌತಿಕವಾಗಿ) ಅನುಭವಿಸಲು ಸಾಧ್ಯವಾಗುವದು.

60 ರ ದಶಕದಲ್ಲಿ, ಕಾರು ಹೊಂದುವುದು ಒಂದು ಐಷಾರಾಮ ಜೀವನದ ಒಂದು ಭಾಗವಾಗಿತ್ತು.
70 ರ ದಶಕದಲ್ಲಿ, ದೂರದರ್ಶನವನ್ನು ಹೊಂದುವುದು ಒಂದು ಐಷಾರಾಮ ಜೀವನದ ಅವಿಭಾಜ್ಯ ಅಂಗವಾಗಿತ್ತು.
80 ರ ದಶಕದಲ್ಲಿ ದೂರವಾಣಿಗಳು ಐಷಾರಾಮದ ಒಂದು ವಸ್ತು ಆಗಿತ್ತು.
90 ರ ದಶಕದಲ್ಲಿ ಕಂಪ್ಯೂಟರ್‌ಗಳು ಐಷಾರಾಮ ಜೀವನದ ಮಹತ್ತರ ಭಾಗ ವಾದ್ದವು .

ಹಾಗಾದರೆ ಈಗ ಐಷಾರಾಮಿ ಎಂದರೇನು ??

ಈಗ ಐಷಾರಾಮ ಜೀವನ ಎಂದರೆ ಆರೋಗ್ಯವಾಗಿರುವುದು, ಪ್ರಾಮಾಣಿಕವಾಗಿರಲು ಪ್ರಯತ್ನಿಸುವದು, ಸದಾಕಾಲ ಸಂತೋಷವಾಗಿರಲು ಇಚ್ಛೆಸುವದು, ಸಂತೋಷದ ದಾಂಪತ್ಯ ಜೀವನಕ್ಕಾಗಿ, ಕುಟುಂಬದಲ್ಲಿ ಪ್ರೀತಿ, ಆತ್ಮೀಯತೆ, ವಿಸ್ವಾಸ ಹೊಂದಿರುವದು , ಪ್ರೀತಿಯ ಸ್ನೇಹಿತರ ಜೊತೆಯಲ್ಲಿರುವದು. ಗುರು ಹಿರಿಯರೊಂದಿಗೆ ಸೌಜನ್ಯದಿಂದಿರುವದು, ಮಾಲಿನ್ಯವಿಲ್ಲದ ಸ್ಥಳದಲ್ಲಿ ಉಳಿಯಲು, ಚಾರಣ, ಕೋಟೆಗಳ ಮೂಲಕ ಅಲೆದಾಡಲು, ಪ್ರಕೃತಿಯ ಮಡಿಲಲ್ಲಿ ನಡೆಯುವದು (ವಾಕಿಂಗ್).ಕರುನಾಡ ಜಿಲ್ಲೆಗಳ ಕಿರು ಪರಿಚಯ – 8 – ಗದಗ

ಇಂತಹ ಸಂಗತಿಗಳೆಲ್ಲ ಅಪರೂಪವೆನಿಸಿವೆ ಮತ್ತು ಈ ಅಪರೂಪದ ವಸ್ತುಗಳನ್ನು ನಮ್ಮೊಂದಿಗೆ ಹೊಂದಿರುವುದೇ ಇಂದಿನ ನಿಜವಾದ ಐಷಾರಾಮದ ವಿಷಯಗಳಾಗಿವೆ !

Team Newsnap
Leave a Comment

Recent Posts

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024

ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ

ಬೆಂಗಳೂರು:ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More

May 10, 2024

ವಿಚಾರವಾದಿ ದಾಭೋಲ್ಕರ್ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More

May 10, 2024