ರಾಜ್ಯದ ಹವಾಮಾನ ವರದಿ (Weather Report) 07-05-2022
ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 40 C – 25 C | ಬಿಸಿಲು |
2. | ಬೆಂಗಳೂರು ಗ್ರಾಮಾಂತರ | 32 C -22 C | ಬಿಸಿಲು,ಮೋಡ ಕವಿದ ವಾತಾವರಣ |
3. | ಬೆಂಗಳೂರು ನಗರ | 32 C – 21 C | ಬಿಸಿಲು,ಮೋಡ ಕವಿದ ವಾತಾವರಣ |
4. | ಬೆಳಗಾವಿ | 36 C – 21 C | ಬಿಸಿಲು |
5. | ಬಳ್ಳಾರಿ | 39 C – 26 C | ಬಿಸಿಲು |
6. | ಬೀದರ್ | 39 C – 27 C | ಬಿಸಿಲು |
7. | ವಿಜಯಪುರ | 40 C – 27 C | ಬಿಸಿಲು |
8. | ಚಾಮರಾಜನಗರ | 32 C – 22 C | ಮಳೆಯ ಸಂಭವನೀಯತೆ – 70% |
9. | ಚಿಕ್ಕಬಳ್ಳಾಪುರ | 33 C – 22 C | ಬಿಸಿಲು, ಮೋಡ ಕವಿದ ವಾತಾವರಣ |
10. | ಚಿಕ್ಕಮಗಳೂರು | 31 C – 20 C | ಬಿಸಿಲು |
11. | ಚಿತ್ರದುರ್ಗ | 35 C – 22 C | ಬಿಸಿಲು |
12. | ದಕ್ಷಿಣಕನ್ನಡ | 33 C – 26 C | ಬಿಸಿಲು |
13. | ದಾವಣಗೆರೆ | 37 C – 23 C | ಬಿಸಿಲು |
14. | ಧಾರವಾಡ | 37 C – 23 C | ಬಿಸಿಲು |
15. | ಗದಗ | 38 C – 23 C | ಬಿಸಿಲು |
16. | ಕಲ್ಬುರ್ಗಿ | 41 C – 27 C | ಬಿಸಿಲು |
17. | ಹಾಸನ | 31 C – 21 C | ಮೋಡ ಕವಿದ ವಾತಾವರಣ, ಬಿಸಿಲು |
18. | ಹಾವೇರಿ | 37 C – 23 C | ಬಿಸಿಲು |
19. | ಕೊಡಗು | 28 C – 19 C | ಮಳೆಯ ಸಂಭವನೀಯತೆ – 80% |
20. | ಕೋಲಾರ | 34 C – 22 C | ಬಿಸಿಲು |
21. | ಕೊಪ್ಪಳ | 38 C – 24 C | ಬಿಸಿಲು |
22. | ಮಂಡ್ಯ | 34 C – 23 C | ಬಿಸಿಲು, ಮೋಡ ಕವಿದ ವಾತಾವರಣ |
23. | ಮೈಸೂರು | 33 C – 22 C | ಬಿಸಿಲು, ಮಳೆಯ ಸಂಭವನೀಯತೆ – 60% |
24. | ರಾಯಚೂರು | 41 C – 27 C | ಬಿಸಿಲು |
25. | ರಾಮನಗರ | 33 C – 22 C | ಬಿಸಿಲು, ಮೋಡ ಕವಿದ ವಾತಾವರಣ |
26. | ಶಿವಮೊಗ್ಗ | 36 C – 23 C | ಬಿಸಿಲು |
27. | ತುಮಕೂರು | 33 C – 22 C | ಬಿಸಿಲು |
28. | ಉಡುಪಿ | 33 C – 27 C | ಬಿಸಿಲು |
29. | ವಿಜಯನಗರ | 39 C – 25 C | ಬಿಸಿಲು |
30. | ಯಾದಗಿರಿ | 41 C – 28 C | ಬಿಸಿಲು |
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More
ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More
ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More
This website uses cookies.
Leave a Comment