ಬೆಂಗಳೂರು ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿಸಿಲು, ಮತ್ತು ಕೆಲವು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮತ್ತು ಬಿಸಿಲು ಇರುತ್ತದೆ
ರಾಯಚೂರು ಅತ್ಯಧಿಕ 41° ಸಿ ಹೊಂದಿದೆ.
SL.No | DISTRICT | WHEATHER | RAIN PROBABLITY |
1. | ಬಾಗಲಕೋಟೆ | 39 C – 24 C | ಬಿಸಿಲು |
2. | ಬೆಂಗಳೂರು ಗ್ರಾಮಾಂತರ | 33 C -22 C | ಬಿಸಿಲು,ಮಳೆಯ ಸಂಭವನೀಯತೆ – 30% |
3. | ಬೆಂಗಳೂರು ನಗರ | 33 C – 22 C | ಬಿಸಿಲು,ಮಳೆಯ ಸಂಭವನೀಯತೆ – 30% |
4. | ಬೆಳಗಾವಿ | 36 C – 21 C | ಬಿಸಿಲು |
5. | ಬಳ್ಳಾರಿ | 39 C – 26 C | ಬಿಸಿಲು |
6. | ಬೀದರ್ | 39 C – 27 C | ಬಿಸಿಲು |
7. | ವಿಜಯಪುರ | 39 C – 25 C | ಬಿಸಿಲು |
8. | ಚಾಮರಾಜನಗರ | 34 C – 22 C | ಮೋಡ ಕವಿದ ವಾತಾವರಣ |
9. | ಚಿಕ್ಕಬಳ್ಳಾಪುರ | 34 C – 22 C | ಬಿಸಿಲು |
10. | ಚಿಕ್ಕಮಗಳೂರು | 32 C – 19 C | ಮಳೆಯ ಸಂಭವನೀಯತೆ – 50%, ಮೋಡ ಕವಿದ ವಾತಾವರಣ |
11. | ಚಿತ್ರದುರ್ಗ | 36 C – 23 C | ಬಿಸಿಲು |
12. | ದಕ್ಷಿಣಕನ್ನಡ | 34 C – 27 C | ಬಿಸಿಲು, ಮೋಡ ಕವಿದ ವಾತಾವರಣ |
13. | ದಾವಣಗೆರೆ | 37 C – 23 C | ಬಿಸಿಲು |
14. | ಧಾರವಾಡ | 36 C – 22 C | ಬಿಸಿಲು |
15. | ಗದಗ | 37 C – 23 C | ಬಿಸಿಲು |
16. | ಕಲ್ಬುರ್ಗಿ | 40 C – 28 C | ಬಿಸಿಲು |
17. | ಹಾಸನ | 33 C – 21 C | ಮಳೆಯ ಸಂಭವನೀಯತೆ – 40% |
18. | ಹಾವೇರಿ | 37 C – 23 C | ಬಿಸಿಲು |
19. | ಕೊಡಗು | 29 C – 19 C | ಮಳೆಯ ಸಂಭವನೀಯತೆ – 60% |
20. | ಕೋಲಾರ | 34 C – 23 C | ಮೋಡ ಕವಿದ ವಾತಾವರಣ |
21. | ಕೊಪ್ಪಳ | 38 C – 24 C | ಬಿಸಿಲು |
22. | ಮಂಡ್ಯ | 35 C – 22 C | ಮೋಡ ಕವಿದ ವಾತಾವರಣ |
23. | ಮೈಸೂರು | 34 C – 22 C | ಬಿಸಿಲು, ಮಳೆಯ ಸಂಭವನೀಯತೆ – 50% |
24. | ರಾಯಚೂರು | 41 C – 28 C | ಬಿಸಿಲು |
25. | ರಾಮನಗರ | 35 C – 23 C | ಮೋಡ ಕವಿದ ವಾತಾವರಣ, ಬಿಸಿಲು |
26. | ಶಿವಮೊಗ್ಗ | 37 C – 23 C | ಬಿಸಿಲು, ಮೋಡ ಕವಿದ ವಾತಾವರಣ |
27. | ತುಮಕೂರು | 34 C – 22 C | ಬಿಸಿಲು, ಮೋಡ ಕವಿದ ವಾತಾವರಣ |
28. | ಉಡುಪಿ | 34 C – 28 C | ಬಿಸಿಲು |
29. | ವಿಜಯನಗರ | 39 C – 25 C | ಬಿಸಿಲು |
30. | ಯಾದಗಿರಿ | 31 C – 29 C | ಬಿಸಿಲು |
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment