ರಾಜ್ಯ ಸರ್ಕಾರವು ಆಡಳಿತ ಯಂತ್ರ ಚುರುಕುಗೊಳಿಸಲು 19 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ
ಪಟ್ಟಿ ಇಂತಿದೆ.
ಕಲಬುರಗಿ ಡಿಸಿ ಯಶವಂತ ವಿ ಗುರುಕರ್
ವಿ ವಿ ಜೋತ್ಸ್ನಾ ಕೆಎಸ್ ಐಸಿ ಎಂಡಿ
ಡಾ ಶ್ಯಾಮಲಾ ಕಾರ್ಯದಶಿ೯ ಸಾವ೯ಜನಿಕ ಉದ್ಯಮ
ಕನಗವಲ್ಲಿ – ಆಯಯಕ್ತರು ಆಹಾರ ಮತ್ತು ನಾಗರೀಕ ಪೂರೈಕೆ
ಹೆಬ್ಸಿಪಾ ರಾಣಿ – ಕನಾ೯ಟಕ ವಿದ್ಯುತ್ ನಿಗಮ ಲಿ
ವೆಂಕಟರಾಜು – ಕೋಲಾರ ಡಿಸಿ
ಕೆ ಎ ದಯಾನಂದ – ಆಯುಕ್ತರು ಹಿಂದುಳಿದ ಇಲಾಖೆ
ಅನಿಲ್ ಕುಮಾರ್ – ಎಸಿಎಸ್ PWD
ಜಗದೀಶ್ – ಎಂಡಿ ಪ್ರವಸೋದ್ಯಮ
ಲಿಂಗಮೂತಿ೯ – ಕಾರ್ಯದಶಿ೯ ಚುನಾವಣಾ ಆಯೋಗ
ಶಿಲ್ಪಾನಾಗ್ -ಆಯುಕ್ತರು ಗ್ರಾಮೀಣಾಭಿವೃದ್ದಿ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ