ಬೆಂಗಳೂರು, ಜನವರಿ 11: ರಾಜ್ಯ ಸರ್ಕಾರವು ನಿಯಮಿತವಾಗಿ ಅಧಿಕಾರಿ ವರ್ಗಾವಣೆ ಮಾಡುತ್ತಿದ್ದು, ಈ ಬಾರಿ 41 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ದಿಢೀರ್ ವರ್ಗಾವಣೆ ಮಾಡಿ ಹೊಸ ಆದೇಶವನ್ನು ಹೊರಡಿಸಿದೆ. ಈ ವರ್ಗಾವಣೆಗಳು ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ. ಯಾರು ಎಲ್ಲಿಗೆ ವರ್ಗಾವಣೆ? ಸಂಪೂರ್ಣ ಮಾಹಿತಿ: ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಧಾರದಂತೆ ಈ ಕೆಳಕಂಡ ಅಧಿಕಾರಿಗಳನ್ನು ನಿಗದಿತ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ:
ವಿಕಾಸ್ ಎಸ್ – ಕನಕಪುರ ವೃತ್ತ, ರಾಮನಗರ ಜಿಲ್ಲೆವಿಕ್ಟರ್ ಸೈಮನ್ – ಹೆಬ್ಬಗೋಡಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆಬಾಲಕೃಷ್ಣ ಆರ್ – ಶೇಷಾದ್ರಿಪುರಂ ಪೊಲೀಸ್ ಠಾಣೆ, ಬೆಂಗಳೂರು ನಗರಮಂಜು ಕೆ.ಎಂ – ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರಹರೀಶ್ ವಿ – ಜೆ.ಪಿ.ನಗರ ಪೊಲೀಸ್ ಠಾಣೆ, ಬೆಂಗಳೂರು ನಗರಶಿವಕುಮಾರ್ ಟಿ.ಸಿ – ಸಿ.ಸಿ.ಬಿ, ಬೆಂಗಳೂರು ನಗರದಯಾನಂದ ಎಂ.ಜೆ – ಸಿ.ಸಿ.ಬಿ, ಬೆಂಗಳೂರು ನಗರಹರೀಶ್ ಎಂ.ಆರ್ – ಸಿ.ಸಿ.ಬಿ, ಬೆಂಗಳೂರು ನಗರರಾಜೇಶ್ ಆರ್ – ಮಹಿಳಾ ಪೊಲೀಸ್ ಠಾಣೆ, ಉತ್ತರ ವಿಭಾಗ, ಬೆಂಗಳೂರು ನಗರದೊಡ್ಡಪ್ಪ ಜೆ – ಬಿಎಂಟಿಎಫ್, ಬೆಂಗಳೂರುಸತೀಶ್ ಸಿ – ಬೆಸ್ಕಾಂ ಜಾಗೃತ ದಳ, ಇಂದಿರಾನಗರ, ಬೆಂಗಳೂರುಕುಮಾರ್ ಎ.ಪಿ – ಬಿ.ಡಿ.ಎ., ಬೆಂಗಳೂರುನಂಜುಂಡಸ್ವಾಮಿ ಎಂ – ಬಸವನಗರ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಪುಲ್ಲಯ್ಯ – ಸಾಗರ ಟೌನ್ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆರವೀಶ ಕೆ.ಎನ್ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಬ್ರಿಜೇಶ್ ಮ್ಯಾಥ್ಯೂ – ಚನ್ನಗಿರಿ ಪೊಲೀಸ್ ಠಾಣೆ, ದಾವಣಗೆರೆ ಜಿಲ್ಲೆಗೆ ಆದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಸಿ.ಐ.ಡಿ ಘಟಕದಲ್ಲೇ ಮುಂದುವರೆಸಲಾಗಿದೆಅಭಯ್ ಪ್ರಕಾಶ್ ಸೋಮನಾಳ್ – ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆಸೋಮೇಗೌಡ ಪಿ.ಪಿ – ಆಲ್ದೂರು ವೃತ್ತ, ಚಿಕ್ಕಮಗಳೂರು ಜಿಲ್ಲೆಸಿದ್ದರಾಮೇಶ್ವರ ಎಸ್ – ಹೊನ್ನಾವರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಸೋಮಲಿಂಗ ರೆಡ್ಡಿ ಡಿ ಕಿರೆದಳ್ಳಿ – ಬ್ರಹ್ಮಪುರ ಪೊಲೀಸ್ ಠಾಣೆ, ಕಲಬುರಗಿ ನಗರಲಾಲೆಸಾಬ್ ಹೈದರ್ಸಾಬ್ ಗೌಂಡಿ – ಖಾನಾಪುರ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆಸೋಮ್ಲಾನಾಯ್ಕ್ – ಚಿತವಾಡಗಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆಅಜೇಜ್ ಕಲಾದಗಿ – ಪೊಲೀಸ್ ತರಬೇತಿ ಶಾಲೆ, ಖಾನಾಪುರಗೋಪಾಲ್ ಆರ್ – ಹೆಸ್ಕಾಂ ಜಾಗೃತ ದಳ, ಕಾರವಾರವೆಂಕಟೇಶ್ ಕೆ ಯಾಡಹಳ್ಳಿ – ಕರ್ನಾಟಕ ಲೋಕಾಯುಕ್ತರಮೇಶ್ ವೈ ಕಾಂಬ್ಳೆ – ಕರ್ನಾಟಕ ಲೋಕಾಯುಕ್ತಈ ಸೂಚನೆಯು ತಕ್ಷಣದಿಂದ ಜಾರಿಗೆ ಬರುವಂತಾಗಿದೆ. ಉಳಿದ ವಿವರಗಳನ್ನು ಮುಂದಿನ ಸೂಚನೆಗಳ ಪ್ರಕಾರ ನಿರ್ವಹಿಸಲಾಗುವುದು.
Like this: Like Loading...
Continue Reading
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು