January 29, 2026

Newsnap Kannada

The World at your finger tips!

MP , water , politics

ಧ್ವಜ ವಿವಾದ ಪ್ರಕರಣ : ನಿಭಾಯಿಸಿದ ರೀತಿ ತಪ್ಪು – ಸಂಸದೆ ಸುಮಲತಾ ಆಕ್ಷೇಪ

Spread the love

ಮಂಡ್ಯ : ಸಂಸದೆ ಸುಮಲತಾ, ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸರ್ಕಾರದೆಡೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರ ಧ್ವಜ ವಿಚಾರವನ್ನು ನಿಭಾಯಿಸಿದ ರೀತಿ ತಪ್ಪೆಂದು ಸಂಸದೆ ಸುಮಲತಾ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ವಿವಾದ ಸೃಷ್ಟಿಯಾಗಿದ್ದರ ಹಿಂದೆ ಯಾರದ್ದೋ ಕೈವಾಡವಿದೆ ಸಂಸದೆ ಸುಮಲತಾ ಎಂದು ಹೇಳಿದ್ದಾರೆ .3.80 ಲಕ್ಷ ಕೋಟಿ ಈ ಬಾರಿಯ ಬಜೆಟ್ ಗಾತ್ರ : ಸಿಎಂ

ಸರ್ಕಾರದ ನಡೆ ಸೂಕ್ತವಾಗಿಲ್ಲ , ಬಲವಂತವಾಗಿ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!