3 ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾ ತಂಡ ಜಿಂಬಾಬ್ವೆ ತಲುಪಿದೆ.
KL ರಾಹುಲ್ ನೇತೃತ್ವದ 16 ಸದಸ್ಯರ ತಂಡ, ಆಫ್ರಿಕನ್ ರಾಷ್ಟ್ರಕ್ಕೆ ಬಂದಿಳಿದಿದೆ.
ಏಷ್ಯಾಕಪ್ ಸಲುವಾಗಿ ಮುಖ್ಯಕೋಚ್ ರಾಹುಲ್ ದ್ರಾವಿಡ್ ರೆಸ್ಟ್ ನೀಡಲಾಗಿದೆ.
ದ್ರಾವಿಡ್ ಬದಲಿಗೆ, VVS ಲಕ್ಷ್ಮಣ್ ತಂಡಕ್ಕೆ ಮಾರ್ಗದರ್ಶನ ನೀಡಲಿದೆ, ಭಾರತ ಅಭ್ಯಾಸ ಆರಂಭಿಸಲಿದೆ.
ಇತ್ತೀಚೆಗೆ ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡಿ, ಶಿಖರ್ ಧವನ್ ಬದಲಿಗೆ ರಾಹುಲ್ ಪಟ್ಟ ಕಟ್ಟಲಾಯ್ತು. ಆಗಸ್ಟ್ 18ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.
More Stories
ಗಾಯಗೊಂಡ ಜಸ್ಪ್ರೀತ್ ಬುಮ್ರಾ IPL ನಿಂದ ಹೊರಗುಳಿಯುವ ಸಾಧ್ಯತೆ!
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
ಏಕದಿನ ಕ್ರಿಕೆಟ್ಗೆ ಸ್ಟೀವ್ ಸ್ಮಿತ್ ವಿದಾಯ: ಆಸ್ಟ್ರೇಲಿಯಾ ಬ್ಯಾಟಿಂಗ್ ದಿಗ್ಗಜನ ನಿವೃತ್ತಿ ಘೋಷಣೆ