Bengaluru

ಸಂಪ್ ಕ್ಲೀನಿಂಗ್​​ ವೇಳೆ ಕರೆಂಟ್​​ ಶಾಕ್​​​ : ನೀರಿನ ಸಂಪ್​ಗೆ ಬಿದ್ದು ತಂದೆ, ಮಗ ಸಾವು

ಬೆಂಗಳೂರಿನಲ್ಲಿ ನೀರಿನ ಸಂಪ್​ಗೆ ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆರ್.ಟಿ ನಗರದ ಸುಲ್ತಾನ್ ಪಾಳ್ಯ ಬಳಿ ಬುಧವಾರ ನಡೆದ ಈ ಘಟನೆಯಲ್ಲಿ ತಂದೆ ರಾಜು(36), ಪುತ್ರ ಸೈನತ್(10) ಸಾವೀಗೀಡಾಗಿದ್ದಾರೆ.

ರಾಮಕೃಷ್ಣ ಅಪಾರ್ಟ್​ಮೆಂಟ್​ನಲ್ಲಿ ಬೆಳಗ್ಗೆ ನಡೆದ ಘಟನೆಯಲ್ಲಿ ಸಂಪ್ ಕ್ಲೀನ್ ಮಾಡುವಾಗ ತಂದೆ ರಾಜುಗೆ ಕರೆಂಟ್ ಶಾಕ್ ಹೊಡೆದಿದೆ.

ಈ ಕೂಡಲೇ ನೋಡಿ ಭಯಗೊಂಡು ತಂದೆಯನ್ನು ಬಾಲಕ ಮುಟ್ಟಿದ್ದಾನೆ. ಈ ವೇಳೆ ಇಬ್ಬರಿಗೂ ಕರೆಂಟ್ ಶಾಕ್ ತಗುಲಿ ದುರ್ಮರಣ ಹೊಂದಿದ್ದಾರೆ.

ಶಾಕ್ ಹೊಡೆದ ರಭಸಕ್ಕೆ ಇಬ್ಬರೂ ಸಂಪ್​ಗೆ ಬಿದ್ದು ಸಾವನ್ನಪ್ಪಿದ್ದಾರೆ. ಕರೆಂಟ್​ ಶಾಕ್​​ ಹೊಡೆಯುತ್ತೇ ಅಂತಾ ಗೊತ್ತಿದ್ದರೂ ಬಲವಂತವಾಗಿ ನೀರಿನ ಸಂಪ್​ಗೆ ಇಳಿಸಿರುವ ಆರೋಪ ಕೇಳಿ ಬಂದಿದೆ.

Team Newsnap
Leave a Comment
Share
Published by
Team Newsnap

Recent Posts

RBI: MPC ಮುನ್ನ ಮೂವರು ಹೊಸ ಬಾಹ್ಯ ಸದಸ್ಯರ ಘೋಷಣೆ

ದೆಹಲಿ: ಎಂಪಿಸಿ (ಮೊನೆಟರಿ ಪಾಲಿಸಿ ಸಮಿತಿಯ) ಸಭೆಗೆ ಮುನ್ನ, ಭಾರತ ರಿಸರ್ವ್ ಬ್ಯಾಂಕ್ (RBI) ಮೂವರು ಹೊಸ ಬಾಹ್ಯ ಸದಸ್ಯರನ್ನು… Read More

October 1, 2024

ಅಕ್ಟೋಬರ್ 3ರಂದು PSI ಪರೀಕ್ಷೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪೊಲೀಸರು ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳ 402 ನೇಮಕಾತಿಗೆ ಸಂಬಂಧಿಸಿದಂತೆ, ಅಕ್ಟೋಬರ್ 3ರಂದು… Read More

October 1, 2024

CM ಸಿದ್ದರಾಮಯ್ಯ: ಮೈಸೂರಿನಲ್ಲಿ ‘ರಾಮೋಜಿ ಫಿಲ್ಮ್ ಸಿಟಿ’ ಮಾದರಿಯಲ್ಲಿ ಹೊಸ ಚಿತ್ರನಗರಿ ನಿರ್ಮಾಣ

ಮೈಸೂರು: ಮೈಸೂರಿನಲ್ಲಿ 'ರಾಮೋಜಿ ಫಿಲ್ಮ್ ಸಿಟಿ' ಮಾದರಿಯಲ್ಲಿ ಹೊಸ ಚಿತ್ರನಗರಿ ನಿರ್ಮಾಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಮ್ಮಾವು… Read More

October 1, 2024

ನಾಳೆ ನಡೆಯುವ ಸೂರ್ಯ ಗ್ರಹಣ: ತಪ್ಪಿಸಬೇಕು ಎನ್ನುವ ಚಟುವಟಿಕೆಗಳ ಬಗ್ಗೆ ಮಾಹಿತಿ

ಸೂರ್ಯಗ್ರಹಣ ನೈಸರ್ಗಿಕ ಘಟನೆಯಾಗಿದ್ದರೂ, ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವ ಇದೆ. ಈ ವೇಳೆ ಕೆಲ ಆಚರಣೆಗಳು ಮತ್ತು ಸಂಪ್ರದಾಯಗಳು… Read More

October 1, 2024

ನಟ ಗೋವಿಂದ ಕಾಲಿಗೆ ಗುಂಡು ತಗುಲಿ, ಆಸ್ಪತ್ರೆಗೆ ದಾಖಲು

ಮುಂಬೈ: ಇಂದು ಬೆಳಿಗ್ಗೆ ಬಾಲಿವುಡ್ ನಟ ಗೋವಿಂದ ಅವರ ಮನೆಯಲ್ಲಿ ಕಾಲಿಗೆ ಗುಂಡು ತಗುಲುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈ ಪೊಲೀಸರು… Read More

October 1, 2024

ಪತ್ನಿಯ ನಿರ್ಧಾರದಿಂದ ಸಿಎಂ ಸಿದ್ದರಾಮಯ್ಯ ಆಶ್ಚರ್ಯ: “ರಾಜಕೀಯ ಷಡ್ಯಂತ್ರದಿಂದ ಕಂಗಾಲು “

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಚಲನೆಗಳಿಂದ ತೀವ್ರ ಪರಿಣಾಮಕ್ಕೆ ಒಳಗಾದ ಪತ್ನಿ ಪಾರ್ವತಿ, 14 ಸೈಟ್‌ಗಳನ್ನು… Read More

October 1, 2024