ಬೃಹತ್ ಪ್ರಮಾಣದಲ್ಲಿ ವಾಹನ ಸಂಚಾರ ಇರುವ ಹೆಣ್ಣೂರು ಮತ್ತು ಬಾಗಲೂರು ಮಾರ್ಗಗಳಲ್ಲಿ ಇತ್ತೀಚೆಗೆ ತುಂಬಾ ಟ್ರಾಫಿಕ್ ಕಾಡುತ್ತಿದೆ. ಈ ಸಮಸ್ಯೆಯನ್ನು ಇರಿಸಲು , ಹೆಣ್ಣೂರು ಜಂಕ್ಷನ್ನಿಂದ ಬಾಗಲೂರುವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆ ಬಿಬಿಎಂಪಿ ಕೈಗೊಂಡಿದೆ.
ಈ ಎಲಿವೇಟೆಡ್ ಕಾರಿಡಾರ್ನಿಂದಾಗಿ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಟ್ರಾಫಿಕ್ ಹೊರೆ ಹಗುರವಾಗಲಿದೆ. ಜೊತೆಗೆ, ಏರ್ಪೋರ್ಟ್ಗೆ ಸಂಪರ್ಕಿಸುವ ಮಾರ್ಗವು ಇನ್ನಷ್ಟು ಸುಗಮವಾಗಲಿದೆ.ಇದನ್ನು ಓದಿ –₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
ಈ ಯೋಜನೆ 2025ರೊಳಗೆ ಪೂರ್ಣಗೊಳ್ಳಲು ಸಾಧ್ಯವೆಂದು ನಿರೀಕ್ಷಿಸಲಾಗಿದೆ. ಬಿಬಿಎಂಪಿಯ ಈ ಹೆಜ್ಜೆಯಿಂದಾಗಿ ಸಿಲಿಕಾನ್ ಸಿಟಿಯ ಸವಾರರಿಗೆ ವಾಹನ ಸಂಚಾರದಲ್ಲಿ ಹೊಸ ಅನುಭವ ಲಭಿಸಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು