Mandya

ಭಾರತದ ಎಂಬಸ್ಸಿಗೆ ಸೆಲ್ಯೂಟ್ : ಉಕ್ರೇನ್​ನಿಂದ ಮರಳಿ ಮಂಡ್ಯದ K R S ಹುಡುಗ ಹೇಳಿದ್ದು ಹೀಗೆ…..

ಉಕ್ರೇನ್​ ಮತ್ತು ರಷ್ಯಾದ ನಡುವಿನ ಭೀಕರ ಯುದ್ದದ ಮಧ್ಯೆಯು ತಾಯ್ನಾಡಿಗೆ ಆಗಮಿಸಿದ ಮಂಡ್ಯದ K R S ಮನೋಜ್ ಎಂಬ ವಿದ್ಯಾರ್ಥಿ ಉಕ್ರೇನ್​ನಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು ಹೀಗೆ…..

ನಾನು ಕಾರ್ಕಿವ್​ ಅಲ್ಲಿ ವಾಸವಾಗಿದ್ದೆ. ರಷ್ಯಾ ಕಿವ್​ ನಗರವನ್ನು ಆಕ್ರಮಣ ಮಾಡಿದೆ.
ಈ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳೆಲ್ಲ ತುಂಬಾ ಭಯಭೀತರಾಗಿದ್ದರು. ಬಾಂಬ್​ ಬ್ಲಾಸ್ಟ್ ಆಗುತ್ತಿತ್ತು. ಇನ್ನು ಯುದ್ದದ ಬಗ್ಗೆ ನಮಗೆ ಎಂಬಸ್ಸಿಯವರು ಮೊದಲೇ ಇನ್ಫರ್ಮ್ ಮಾಡಿದ್ದರು.

ಆದರೆ ವಿಶ್ವವಿದ್ಯಾಲಯದಲ್ಲಿ ನಮಗೆ ಯಾವುದೆ ರೀತಿಯ ಮಾಹಿತಿ ನೀಡಲಿಲ್ಲ ಎಂದರು.

ಯುದ್ದ ಶುರು ಆದ ಮೇಲೆ ತುಂಬಾ ಭಯ ಇತ್ತು. ಎಲ್ಲರೂ ಬಂಕರ್​ ಮತ್ತೆ ಮೆಟ್ರೋಗಳ ಬಳಿ ಬಂದೆವು. ಅಲ್ಲಿ ರೈಲಿನಲ್ಲಿ ಉಕ್ರೇನ್ನರಿಗೆ ಮಾತ್ರ ರೈಲಿನಲ್ಲಿ ಬರುವ ಅವಕಾಶ ಇತ್ತು.

ನಮಗೆ ಕಡಿಮೆ ಆದರೆ ಭಾರತೀಯ ಹೆಣ್ಣು ಮಕ್ಕಳಿಗೆ ಹೋಗಲು ಅವಕಾಶ ಇತ್ತು.

ಪೋಲ್ಯಾಂಡ್​ ಗಡಿಯವರೆಗೂ ಬರುವುದಕ್ಕೆ ತುಂಬಾ ತೊಂದರೆ ಆಯಿತು. ನಂತರ ಯಾವುದೇ ರೀತಿಯ ತೊಂದರೆ ಇಲ್ಲದೆ ದೆಹಲಿಗೆ ತಲುಪಿದೆ.

ನಿಜಕ್ಕೂ ನಮ್ಮ ಭಾರತದ ಎಂಬಸ್ಸಿಗೆ ಸೆಲ್ಯೂಟ್ ಮಾಡ್ತೀನಿ. ಬೇರೆ ದೇಶದ ಎಂಬಸ್ಸಿ ಅವರಿಗಿಂತ ನಮ್ಮ ದೇಶದ ಎಂಬಸ್ಸಿ ತುಂಬಾ ಕೇರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024