ಉಕ್ರೇನ್ ಮತ್ತು ರಷ್ಯಾದ ನಡುವಿನ ಭೀಕರ ಯುದ್ದದ ಮಧ್ಯೆಯು ತಾಯ್ನಾಡಿಗೆ ಆಗಮಿಸಿದ ಮಂಡ್ಯದ K R S ಮನೋಜ್ ಎಂಬ ವಿದ್ಯಾರ್ಥಿ ಉಕ್ರೇನ್ನಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದು ಹೀಗೆ…..
ನಾನು ಕಾರ್ಕಿವ್ ಅಲ್ಲಿ ವಾಸವಾಗಿದ್ದೆ. ರಷ್ಯಾ ಕಿವ್ ನಗರವನ್ನು ಆಕ್ರಮಣ ಮಾಡಿದೆ.
ಈ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳೆಲ್ಲ ತುಂಬಾ ಭಯಭೀತರಾಗಿದ್ದರು. ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ಇನ್ನು ಯುದ್ದದ ಬಗ್ಗೆ ನಮಗೆ ಎಂಬಸ್ಸಿಯವರು ಮೊದಲೇ ಇನ್ಫರ್ಮ್ ಮಾಡಿದ್ದರು.
ಆದರೆ ವಿಶ್ವವಿದ್ಯಾಲಯದಲ್ಲಿ ನಮಗೆ ಯಾವುದೆ ರೀತಿಯ ಮಾಹಿತಿ ನೀಡಲಿಲ್ಲ ಎಂದರು.
ಯುದ್ದ ಶುರು ಆದ ಮೇಲೆ ತುಂಬಾ ಭಯ ಇತ್ತು. ಎಲ್ಲರೂ ಬಂಕರ್ ಮತ್ತೆ ಮೆಟ್ರೋಗಳ ಬಳಿ ಬಂದೆವು. ಅಲ್ಲಿ ರೈಲಿನಲ್ಲಿ ಉಕ್ರೇನ್ನರಿಗೆ ಮಾತ್ರ ರೈಲಿನಲ್ಲಿ ಬರುವ ಅವಕಾಶ ಇತ್ತು.
ನಮಗೆ ಕಡಿಮೆ ಆದರೆ ಭಾರತೀಯ ಹೆಣ್ಣು ಮಕ್ಕಳಿಗೆ ಹೋಗಲು ಅವಕಾಶ ಇತ್ತು.
ಪೋಲ್ಯಾಂಡ್ ಗಡಿಯವರೆಗೂ ಬರುವುದಕ್ಕೆ ತುಂಬಾ ತೊಂದರೆ ಆಯಿತು. ನಂತರ ಯಾವುದೇ ರೀತಿಯ ತೊಂದರೆ ಇಲ್ಲದೆ ದೆಹಲಿಗೆ ತಲುಪಿದೆ.
ನಿಜಕ್ಕೂ ನಮ್ಮ ಭಾರತದ ಎಂಬಸ್ಸಿಗೆ ಸೆಲ್ಯೂಟ್ ಮಾಡ್ತೀನಿ. ಬೇರೆ ದೇಶದ ಎಂಬಸ್ಸಿ ಅವರಿಗಿಂತ ನಮ್ಮ ದೇಶದ ಎಂಬಸ್ಸಿ ತುಂಬಾ ಕೇರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment