ಒಮಿಕ್ರಾನ್ ರೂಪಾಂತರಿ ಹಾವಳಿಯಿಂದ ಹಸೆಮಣೆ ಏರಲಾಗದೇ ಕಂಗಾಲಾಗಿದ್ದ ಕೇರಳದ ವಕೀಲ ಜೋಡಿಯೊಂದಕ್ಕೆ ಕೇರಳ ಹೈಕೋರ್ಟ್, ಆನ್ಲೈನ್ ಮದುವೆಗೆ ಅಸ್ತು ಎಂದು ಹೇಳಿದೆ
ವಿದ್ಯಾಭ್ಯಾಸಕ್ಕೆ ಹೋಗಿ ಇಂಗ್ಲೆಂಡ್ನಿಂದ ಬರಲಾಗದೇ ವರ ಅನಂತ ಕೃಷ್ಣ ಹರಿ ಕುಮಾರನ್ ನಾಯರ್, ಕೇರಳಕ್ಕೆ ವಾಪಸಾಗಲು ಒಮಿಕ್ರಾನ್ ಅಡ್ಡಿಯಾಗಿದೆ.
ಈ ಹಿನ್ನೆಲೆ ಆನ್ಲೈನ್ ಮೂಲಕ ಮದುವೆಯಾಗುವ ಪ್ಲಾನ್ನಿಂದಾಗಿ ಅನುಮತಿ ಕೋರಿ ಜೋಡಿ ಅರ್ಜಿ ಸಲ್ಲಿಸಿತ್ತು.
ಈ ಜೋಡಿ ಅಚ್ಚರಿಯ ಗೆಲುವು ಸಾಧಿಸಿ, ಮದುವೆಗೆ ತಯಾರಾಗಿದ್ದಾರೆ. 25 ವರ್ಷದ ರಿಂತು ತಾಮಸ್ ಅವರನ್ನು ಮದುವೆ ಆಗಲು ಆನಂತ ಕೃಷ್ಣಹರಿ ತಯಾರಾಗಿದ್ದರು.
ನಾಯರ್ ಲಂಡನ್ನಿಂದ ಭಾರತಕ್ಕೆ ಬರಲು ಡಿಸೆಂಬರ್ 22 ರಂದು ವಿಮಾನ ಟಿಕೆಟ್ ಕೂಡ ಖರೀದಿಸಿದ್ದರು. ನಿಗದಿಯಂತೆ ಡಿಸೆಂಬರ್ 23 ರಂದು ಇವರ ವಿವಾಹ ನಡೆಯಬೇಕಿತ್ತು. ಆದರೆ ಈ ಶುಭ ಸಮಾರಾಂಭಕ್ಕೆ ಒಮಿಕ್ರಾನ್ ಸೋಂಕು ಅಡ್ಡಿಯಾಗಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ



More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು