ಸರಕು ಸಾಗಾಣಿಕೆ ಗಾಗಿಯೇ ಪ್ರತ್ಯೇಕ ರೋ – ರೋ (ರೋಲ್ ಆನ್ – ರೋಲ್ ಆಫ್) ರೈಲಿಗೆ ಭಾನುವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.
ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ , ಸಚಿವ ಆರ್ ಅಶೋಕ್ ಜೊತೆ ಗೂಡಿ ರೈಲು ಸೇವೆ ಗೆ ಚಾಲನೆ ನೀಡಿದರು.
ನೆಲಮಂಗಲ ಹೊರಡುವ ಈ ರೈಲು ಮಹಾರಾಷ್ಟ್ರ ದ ಸೊಲ್ಲಾಪುರ ಕ್ಕೆ ಹೋಗಲಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಕೃಷಿ ಉತ್ಪಾದನೆ ಮತ್ತು ಕೃಷಿ ಬಳಕೆ ವಸ್ತುಗಳ ಸಾಗಾಣಿಕೆ ಗೆ ಈ ರೈಲು ನೆರವಾಗಲಿದೆ.
ರೋ — ರೋ ರೈಲಿನಲ್ಲಿ 42 ಲಾರಿ ತೆಗೆದುಕೊಂಡು ಹೋಗುವ ಸಾಮಥ್ಯ ೯
ಹೊಂದಿದೆ.1260 ಮೆಟ್ರಿಕ್ ಟನ್ ತೂಕದೊಂದಿಗೆ 682 ಕಿಮೀ ದೂರವನ್ನು ಕ್ರಮಿಸಲಿದೆ.
ಆಪರೇಷನ್ ಗ್ರೀನ್ ಯೋಜನೆ ಗೆ ಪೂರಕವಾಗಿ
ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಗೆ ಈ ರೈಲು ನೆರವಾಗಲಿದೆ. ಅಲ್ಲದೆ ಕೃಷಿ, ಕೈಗಾರಿಕೆ ಹಾಗೂ ರಾಸಾಯನಿಕ ಕ್ಷೇತ್ರ ಗಳಿಗೆ ಅನುಕೂಲವಾಗಲಿದೆ.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More
ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)… Read More
ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More
This website uses cookies.
View Comments
ನಿಮ್ಮ ಹೊಸ ಪ್ರಯತ್ನಕ್ಕೆ ಯಶಸ್ವಿಯಾಗಲಿ
ಉತ್ತಮವಾದ ಮಾಹಿತಿಗಳು ವರದಿಗಳು ಪ್ರಕಟವಾಗಲಿ, ಪತ್ರಿಕಾರಂಗದಲ್ಲಿ ನಿಮ್ಮ ಯಶಸ್ಸು ಮುಂದುವರೆಯಲಿ ಎಂದು ಬಯಸುತ್ತೇನೆ.
ಧನ್ಯವಾದಗಳು Gopinath - from K N Ravi
ಈಗಾಗಲೇ ಪತ್ರಿಕಾರಂದಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿದ್ದಿರಿ, ನಿಮ್ಮ ಹೊ ಪ್ರಯತ್ನ ಯಶಸ್ವಿಯಾಗಿ ಸಾಗಲಿ
ಧನ್ಯವಾದ