ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ…..ಚಿಂತೆ ಎಂಬುದು ಚಾಲ್ತಿ ಮಾತೊಂದಿದೆ. ಈ ಮಾತಿಗೆ ಅನ್ವರ್ಥವಾಗಿ ಫ್ರೀ ವೆಡ್ಡಿಂಗ್ ಶೂಟ್ ಎಲ್ಲರ ಗಮನ ಸೆಳದಿದೆ.
ಅರಮನೆ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್ ಜೋರಾಗಿತ್ತು. ಪ್ರತಿಭಟನೆಗಳು ಅರಮನೆಯ ಮುಂಭಾಗದಲ್ಲಿ ನಡೆದಿದ್ದವು.
ಧಿಕ್ಕಾರಗಳು ಕಿವಿಗೆ ತಾಗಿದ್ದವು.
ರಾಜ್ಯದ ಭಾಷೆ, ನೆಲ , ಜಲ ಉಳುವಿಗೆ ಹಾಗೂ ಅನ್ಯ ಭಾಷಿಗರಿಗೆ ರಾಜ್ಯದ ನೆಲೆ ಇನ್ನಿಲ್ಲದ ಆದ್ಯತೆ ನೀಡುವ ಸರ್ಕಾರದ ಧೋರಣೆ ಧಿಕ್ಕರಿಸಿ ನಡೆದಿದ್ದ ಪ್ರತಿಭಟನೆ ಗಳ ನಡುವೆಯೇ ಪ್ರೀ ವೆಡ್ಡಿಂಗ್ ಶೂಟ್ ಸದ್ದಿಲ್ಲದೇ ಅರಮನೆ ಮುಂಭಾಗದಲ್ಲಿ ನಡೆದಿದ್ದಿತ್ತು,.
ಇತ್ತ ಹುಡುಗ – ಹುಡುಗಿ ಪ್ರತಿಭಟನೆಯ ಕಾವಿನ ಬಗ್ಗೆ ಯಾವುದೇ ಅರಿವಿಲ್ಲದೇ ಫೋಟೋ ಶೂಟ್ ನಲ್ಲಿ ತಲ್ಲೀನರಾಗಿದ್ದರು. ಕ್ಯಾಮರಾ ಮನ್ ಹೇಳಿದಂತೆ ಫೋಸ್ ಕೊಟ್ಟರು. ಗಲಾಟೆ ನಡುವೆ ಗುಡ್ ಸ್ನ್ಯಾಪ್ ಕ್ಲಿಕ್ ಮಾಡುವ ಹೊತ್ತಿಗೆ ಸಾಕು ಬೇಕಾಗಿ ಹೋಗಿತ್ತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು