ಮಂಡ್ಯ ಪಿಇಎಸ್ ಎಂಜನೀಯರಿಂಗ್ ಕಾಲೇಜಿನ ಪದವಿ ಸಮಾರಂಭ
ನವೆಂಬರ್ 21 ರಂದು ಕಾಲೇಜಿನ ಎಂ.ಬಿ.ಎ ಬ್ಲಾಕ್ನಲ್ಲಿ ಜರುಗಲಿದೆ ಎಂದು ಪ್ರಾಂಶುಪಾಲ ಡಾ. ಎಚ್ . ವಿ. ರವೀಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಈ ಕಾರ್ಯಕ್ರಮದಲ್ಲಿ ಪಿಇಟಿ ಸಂಸ್ಥೆ ಯ ಅಧ್ಯಕ್ಷ ವಿಜಯಾನಂದ
“ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್” (ಐ.ಎಸ್.ಟಿ.ಇ) ಅಧ್ಯಾಯಗಳ ಸಮಾಚಾರ ಪತ್ರಿಕೆ “ಯುರೇಕಾ” ಸಂಪುಟ 14 ಅನ್ನು ಪಿ. ಟಿ.ಆರ್ (ಆರ್) ಬಿಡುಗಡೆ ಮಾಡಲಿದ್ದಾರೆ.
ಐ.ಎಸ್.ಟಿ.ಇ ದತ್ತಿ ಪ್ರಶಸ್ತಿಗಳಾದ ಬಿ.ಎಲ್. ಸತ್ಯನಾರಾಯಣ ಸ್ಮಾರಕ ದತ್ತಿ ಪದಕ” (ಡಾ.ಬಿ.ಎಸ್.ಶಿವಕುಮಾರ ಪ್ರಾಯೋಜಿಸಿದ) ಮತ್ತು “ಶ್ರೀಮತಿ ಪುಟ್ಟಲಿಂಗಮ್ಮ ಮತ್ತು ದಿವಂಗತ ಶ್ರೀ ಹೊನ್ನೇಗೌಡ ದತ್ತಿ ಪದಕ” (ಶ್ರೀ ಎಂ. ಶಂಕರಗೌಡ ಪ್ರಾಯೋಜಿಸಿದ) ಗಳನ್ನು ಪ್ರಶಂಸನೀಯ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಅತಿಥಿಗಳಾಗಿ ಡಾ.ಬಿ.ಆರ್.ರವಿಕಾಂತೇಗೌಡ, ಐ.ಪಿ.ಎಸ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ), ಬೆಂಗಳೂರು ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ ರವೀಂದ್ರ ಹಾಗೂ ಇತರ ಅತಿಥಿಗಳು “ಉದ್ಯಮ-ಸಂಸ್ಥೆ ಸಂವಹನ ಕೋಶ” ಮತ್ತು “ಟೆಕ್ವಿಪ್ ಹಂತ–3” ಜಂಟಿಯಾಗಿ ಆಯೋಜಿಸಿರುವ “ನವೀನ ತಾಂತ್ರಿಕ ಯೋಜನೆಗಳ ಸ್ಪರ್ಧೆ – 2020” ವಿಜೇತರಿಗೆ ಬಹುಮಾನಗಳನ್ನು ವಿತರಿಸುತ್ತಾರೆ.
ಡೀನ್ (ಐ.ಐ.ಐ) ಮತ್ತು ಐ.ಎಸ್.ಟಿ.ಇ ಅಧ್ಯಾಯನದ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ, ಟೆಕ್ವಿಪ್ ಸಂಯೋಜಕ ಡಾ.ಬಿ. ದಿನೇಶ್ ಪ್ರಭು, ಐ.ಎಸ್.ಟಿ.ಇ ಅಧ್ಯಾಯದ ಕಾರ್ಯದರ್ಶಿ ಡಾ.ಎಂ.ಎನ್ ವೀಣಾ ಮತ್ತು “ಯುರೇಕಾ” ಸಂಪಾದಕಿ ಶೀಮತಿ ಪೂಜಾ ನಾಗಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More
ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More
ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More
ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More
ಬೆಂಗಳೂರು : ಮಾರತ್ತಹಳ್ಳಿ ರೈಲ್ವೇ ನಿಲ್ದಾಣದ ಬಳಿ ಮೂವರು ಯುವಕರು ರೈಲಿಗೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು… Read More
This website uses cookies.
Leave a Comment