ಮೈಸೂರಿನ ಜಿಲ್ಲೆಯ ನಂಜನಗೂಡು, ನಂಜುಂಡೇಶ್ವರ ದೇವಾಲಯದ ರಥೋತ್ಸವದ ವೇಳೆ ಶುಕ್ರವಾರ ಅಪಶಕುನ ಎದುರಾಗಿದೆ.
ಕೊರೋನಾ ಸೋಂಕಿನ ಭೀತಿಯ ನಡುವೆಯೂ 500 ಜನರಿಗೆ ಮಾತ್ರವೇ ಸೀಮಿತವಾಗಿದ್ದ ನಂಜನಗೂಡು ರಥೋತ್ಸವವನ್ನು ಆಚರಿಸಲಾಗುತ್ತಿದೆ.
ದೊಡ್ಡ ರಥಗಳನ್ನು ಎಳೆಯಲು ಜನರಿಲ್ಲದ ಕಾರಣ, ಸಣ್ಣ ರಥಗಳಲ್ಲಿಯೋ ಈ ಬಾರಿಯ ರಥೋತ್ಸವನ್ನು ಎಳೆದು ನಡೆಸಲಾಗಿದೆ.
ನಂಜುಂಡೇಶ್ವರ, ಗಣೇಶನ ರಥ ಎಳೆದ ನಂತರ ಪಾರ್ವತಿ ಅಮ್ಮನವರ ರಥವನ್ನು ಎಳೆಯುವುದಕ್ಕೆ ಅರಂಭಿಸಿದ ವೇಳೆ ಮಾಡಿದ ನಂತರ ಎರಡು ಉರುಳು ಚಕ್ರ ಉರುಳಿದಾಗ, ರಥದ ಒಂದು ಚಕ್ರ ಪುಡಿ ಪುಡಿ ಆಗಿದೆ. ಇದರಿಂದಾಗಿ ಪಾರ್ವತಿ ಅಮ್ಮನವರ ರಥೋತ್ಸವ ಅರ್ಧಕ್ಕೆ ನಿಂತಿದೆ.
ನಂತರ ಪಾರ್ವತಿ ಅಮ್ಮನವರ ದೇವರನ್ನು ಮತ್ತೊಂದು ರಥದಲ್ಲಿ ಇಟ್ಟು, ತೇರನ್ನು ಎಳೆಯಲಾಯಿತು. ಈ ಮೂಲಕ ಕೊರೋನಾ ಭೀತಿ ನಡುವೆ ಮತ್ತೊಂದು ಅಪಶಕುನ ಎದುರಾಗಿದೆ. ಇದು ಭಕ್ತಾದಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ