ಇಸ್ರೋದ ನ್ಯಾನೋ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಈ ಉಪಗ್ರಹಕ್ಕೆ ಉಪಗ್ರಹಗಳ ಪಿತಾಮಹ ಸತೀಶ್ ಧವನ್ ಹೆಸರು ಇಡಲಾಗಿದೆ.
ಇದೇ ಮೊದಲ ಬಾರಿಗೆ ಉಪಗ್ರಹದಲ್ಲಿ ಭಗವದ್ಗೀತೆ ಪ್ರತಿ ಹಾಗೂ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಜೊತೆಯಲ್ಲಿ 25,000 ಸಾಧಕರ ಹೆಸರುಗಳನ್ನು ಈ ನ್ಯಾನೋ ಉಪಗ್ರಹ ಮೂಲಕ ನಭೋಮಂಡಲಕ್ಕೆ ರವಾನಿಸಲು ನಿರ್ಧರಿಸಲಾಗಿದೆ.
ಸತೀಶ್ ಧವನ್ ಹೆಸರಿನ ಈ ಉಪಗ್ರಹ ವೈಜ್ಞಾನಿಕ ಪೆಲೋಡ್ ಹೊತ್ತೊಯ್ಯಲಿದೆ. ಬಾಹ್ಯಾಕಾಶ ವಿಕಿರಣ ಅದ್ಯಯನ, ಮೆಗ್ನೋಟೋಸ್ಟಿ , ಸಂವನಹ ಜಾಲ ಪೆಲೋಡ್ ಹೊತ್ತೊಯ್ಯಲಿದೆ.
ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಬೈಬಲ್ ಪ್ರತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಮಾದರಿಯಲ್ಲಿ ಭಗವದ್ಗೀತೆ ಪ್ರತಿ ಹಾಗೂ ಮೋದಿ ಭಾವ ಚಿತ್ರವನ್ನು ಸ್ವದೇಶಿ ಉಪಗ್ರಹ ದಲ್ಲಿ ಕಳುಹಿಸಲಾಗುವುದು.
ಭಾರತೀಯ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ದ ಕುರಿತು ಉತ್ತೇಜನ ನೀಡಲು ಯೋಜನೆ ರೂಪಿಸಲಾಗಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ