ಜಾಮೀನು ಅಜಿ೯ ತಿರಸ್ಕಾರ ವಾದ ಹಿನ್ನೆಲೆಯಲ್ಲಿ ಮುಂಬೈ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಮಾಜಿ ಸಿಇಓ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ
2013 ರಿಂದ 2016 ರ ವರೆಗೆ ಚಿತ್ರ ರಾಮಕೃಷ್ಣ ಎನ್ ಎಸ್ ಇ ಸಿಇಓ ಹಾಗೂ ವ್ಯವಸ್ಥಾಪಕ ನಿದೇ೯ಶಕರಾಗಿದ್ದ ವೇಳೆ ಹಿಮಾಲಯದಲ್ಲಿರುವ ಯೋಗಿ ಒಬ್ಬರ ಜೊತೆ ನಿರಂತರ ಸಂಪಕ೯ ಇಟ್ಟು ಕೊಂಡು ಎನ್ ಎಸ್ ಇ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು
ಯೋಗಿ ಆದೇಶದಂತೆ ಎನ್ ಎಸ್ ಇಗೆ ಆನಂದ್ ಸುಬ್ರಮಣ್ಯನ್ ಎನ್ನುವವರನ್ನು ನೇಮಕ ಮಾಡಿಕೊಂಡಿದ್ದರು
ಸಿಬಿಐ ಈಗಾಗಲೇ ಆನಂದ್ ಸುಬ್ರಮಣ್ಯ ಅವರನ್ನು ಸಿಬಿಐ ಬಂಧಿಸಿದೆ ಅಲ್ಲದೇ ಯೋಗಿ ಹಾಗೂ ಆನಂದ್ ಒಬ್ಬರೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ