ಜನವರಿ 21ರ ಶುಕ್ರವಾರದ ಬಳಿಕ ವೀಕೆಂಡ್ ಲಾಕ್ಡೌನ್ ಸಡಿಲಗೊಳಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಇಲ್ಲ.
ಹೆಚ್ಚುತ್ತಿರುವ ಕೋವಿಡ್ ಸೋಂಕು ನಿಯಂತ್ರಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಆರ್.ಅಶೋಕ್ ಅವರು, ಜನವರಿ 24 ಅಥವಾ 25ನೇ ತಾರೀಖಿನಿಂದ ಕೋವಿಡ್ ಕೇಸ್ಗಳು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರದ ವರೆಗೂ ಕಾಯ್ದು ಆ ಬಳಿಕ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು.
ತಿಂಗಳ ಅಂತ್ಯದವರೆಗೆ ಈ ಮೊದಲಿನ ನಿಯಮಗಳೇ ಯಥಾವತ್ತಾಗಿ ಮುಂದುವರೆಸಲಾಗುವುದು. ಜೊತೆಗೆ ಸದ್ಯಕ್ಕೆ ಲಾಕ್ಡೌನ್ ಇಲ್ಲ. ಶುಕ್ರವಾರ ಮತ್ತೊಂದು ಸಭೆಯಿದ್ದು ಅಲ್ಲಿ ಇವರೆಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
- CM ಸಿದ್ದರಾಮಯ್ಯ: ಮೈಸೂರಿನಲ್ಲಿ ‘ರಾಮೋಜಿ ಫಿಲ್ಮ್ ಸಿಟಿ’ ಮಾದರಿಯಲ್ಲಿ ಹೊಸ ಚಿತ್ರನಗರಿ ನಿರ್ಮಾಣ
- ನಾಳೆ ನಡೆಯುವ ಸೂರ್ಯ ಗ್ರಹಣ: ತಪ್ಪಿಸಬೇಕು ಎನ್ನುವ ಚಟುವಟಿಕೆಗಳ ಬಗ್ಗೆ ಮಾಹಿತಿ
- ನಟ ಗೋವಿಂದ ಕಾಲಿಗೆ ಗುಂಡು ತಗುಲಿ, ಆಸ್ಪತ್ರೆಗೆ ದಾಖಲು
- ಪತ್ನಿಯ ನಿರ್ಧಾರದಿಂದ ಸಿಎಂ ಸಿದ್ದರಾಮಯ್ಯ ಆಶ್ಚರ್ಯ: “ರಾಜಕೀಯ ಷಡ್ಯಂತ್ರದಿಂದ ಕಂಗಾಲು “
- ಅಂತಾರಾಷ್ಟೀಯ ಕಾಫಿ ದಿನ
- ಜೀವನದ ಸಂಜೆಯ ಸುತ್ತ