November 8, 2025

Newsnap Kannada

The World at your finger tips!

heart attack , kid , death

ಮೈಸೂರು: ಹೃದಯಾಘಾತದಿಂದ SSLC ವಿದ್ಯಾರ್ಥಿನಿ ಮೃತ್ಯು

Spread the love

ಮೈಸೂರು, : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೆಲ್ಲೂರು ಗ್ರಾಮದಲ್ಲಿ ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ದೀಪಿಕಾ (15) ಮೃತಪಟ್ಟಿರುವ ದುಃಖಕರ ಘಟನೆ ನಡೆದಿದೆ.

ಗ್ರಾಮದ ನಾಗರಾಜ್ ಮತ್ತು ವಸಂತ ದಂಪತಿಯ ಪುತ್ರಿ ದೀಪಿಕಾ, ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿದ್ದಳು. ಭಾನುವಾರ ದೀಪಿಕಾ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ದಾರಿ ಮಧ್ಯೆ ದೀಪಿಕಾ ಕೊನೆಯುಸಿರೆಳೆದಳು.

ಇದನ್ನು ಓದಿ –ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ದೀಪಿಕಾದ ಅಕಾಲಿಕ ನಿಧನದಿಂದ ಗ್ರಾಮದಲ್ಲಿ ಶೋಕ್ ಮತ್ತು ದುಃಖದ ವಾತಾವರಣ ವ್ಯಾಪಿಸಿದೆ.

error: Content is protected !!