ವಿಶ್ವವಿಖ್ಯಾತ ಮೈಸೂರು ದಸರಾ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಲೇ ಪ್ರಪಂಚವ್ಯಾಪಿಯಾಗಿ ಪ್ರಸಿದ್ಧವಾಗಿದೆ. ಅಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೈಸೂರಿನ ಪೋಲೀಸರ ಸಂಗೀತ ತಂಡಗಳೂ ಸಹ ಇದಕ್ಕೆ ಪ್ರತೀ ವರ್ಷ ಸಾಕ್ಷಿಯಾಗುತ್ತವೆ.
ಗುರುವಾರ ನಡೆದ ಸಂಗೀತ ಸಂಜೆಯೂ ಸಹ ಇಂತಹದಕ್ಕೆ ಸಾಕ್ಷಿಯಾಯಿತು. ಮೈಸೂರಿನ ಪೋಲೀಸ್ ವಾದ್ಯವೃಂದದವರು ತಹರೇವಾರಿ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕರ್ನಾಟಕ ಪೋಲೀಸ್ ವಾದ್ಯ ವೃಂದದವರು ‘ಮಹಿಷಾಸುರ ಮರ್ದಿನಿ ಗೀತೆ’ ಶ್ರೀ ಕೃಷ್ಣ ದೇವರಾಯ ಚಲನಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಗೀತೆಯನ್ನು, ಪೋಲೀಸ್ ಆಂಗ್ಲ ವಾದ್ಯವೃಂದದವರು, ಮೈಸೂರಿನ ಪೋಲೀಸ್ ಅಧಿಕಾರಿ ಕ್ರಿಸ್ಟೋಫರ್ ಫ್ರಾನ್ಸಿಸ್ ಸಂಯೋಜನೆಯ ಪಾಶ್ಚಿಮಾತ್ಯ ಗೀತೆಯಾದ ‘ಸೆರೆನೆಟ್’ ‘ಬಿತೋವೆನ್ಸ್’ ಹೀಗೆ ಅನೇಕ ಗೀತೆಗಳನ್ನು ಸಂಗೀತ ವಾದ್ಯಗಳ ಮೂಲಕ ನುಡಿಸಿ ಸಂಗೀತದ ರಸದೌತಣ ನೀಡಿದರು.
ಪೋಲೀಸರೆಂದರೆ ಕೇವಲ ಶಿಸ್ತು, ನಿಯಮಗಳನ್ನು ಅನುಸರಿಸುವವರು ಮಾತ್ರವಲ್ಲ. ಅವರೂ ಸಹ ಕಲೆಯನ್ನು ಆರಾಧಿಸುವವರು ಎಂಬುದಕ್ಕೆ ಮತ್ತೆ ಮೈಸೂರು ದಸರಾ ಸಾಕ್ಷಿಯಾಯಿತು.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment