ಪಾಂಡವಪುರ ನಿವಾಸಿ ಅಲ್ತಾಫ್, ವಯನಾಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕೇವಲ 250 ರೂ. ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಓಣಂ ಲಾಟರಿಗಾಗಿ ಸುಮಾರು 71 ಲಕ್ಷ ಜನರು ಟಿಕೆಟ್ ಖರೀದಿಸಿದ್ದರ ನಡುವೆ, ಅದೃಷ್ಟ ಅಲ್ತಾಫ್ ಅವರ ಮೊರೆ ಹೊತ್ತಿತ್ತು.
ಲಾಟರಿ ಫಲಿತಾಂಶ ಪ್ರಕಟವಾದ ನಂತರ, ಪಾಂಡವಪುರದ ಈ ಸಾಮಾನ್ಯ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಲ್ತಾಫ್ ಈಗ ಲಾಟರಿ ಹಣ ಪಡೆಯಲು ಕೇರಳಕ್ಕೆ ತೆರಳಿದ್ದು, ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ.ದರ್ಶನ್ , ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಪೂರ್ಣ- ಅ.14ರಂದು ಆದೇಶ ಪ್ರಕಟ
25 ಕೋಟಿ ರೂ. ಗೆದ್ದರೂ, ತೆರಿಗೆ ಮತ್ತು ಇತರ ಕಡಿತಗಳನ್ನು ಹೊರತುಪಡಿಸಿ, ಸುಮಾರು 13 ಕೋಟಿ ರೂ. ಹಣ ಪಡೆಯುವ ನಿರೀಕ್ಷೆಯಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು