ಕೇರಳದಲ್ಲಿನ ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಲು ಹೋದಾಗ 100 ರು ಕೊಟ್ಟು ಖರೀದಿ ಮಾಡಿದ್ದ ಲಾಟರಿ ಮದ್ದೂರಿನ ಯುವಕನಿಗೆ ಕೋಟಿ ರು ಬಹುಮಾನ ಬಂದಿದೆ.
ಮದ್ದೂರಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಬಲರಾಮ್ ಕೇರಳದ ಪುಥನಾಥಿ ಎಂಬಲ್ಲಿ ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಿ ವಾಪಸ್ಸು ಬರುವಾಗ ಗೆಳೆಯರ ಒತ್ತಾಯದ ಮೇರೆಗೆ 100 ಕೊಟ್ಟ ಲಾಟರಿ ಖರೀದಿ ಮಾಡಿದ್ದರು.
ಸೋಹನ್ ಖರೀದಿ ಮಾಡಿದ ಸಂಖ್ಯೆ ಗೆ ಕೋಟಿ ರು ಲಾಟರಿ ಬಂದಿದೆ. ಅದೃಷ್ಟ ಎಂದರೆ ಹೀಗೆ. ಈಗ ಸೋಹನ್ ಕೋಟ್ಯಾಧೀಪತಿಯಾಗಿರುವುದು ಕುಟುಂಬಕ್ಕೆ ಹರ್ಷ ತಂದಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು