ಕರ್ನಾಟಕ ಪದವೀಧರ ಕ್ಷೇತ್ರದ ಮತ ಎಣಿಕೆ ನವೀಕರಣ

Team Newsnap
0 Min Read
voting
  • ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ
  • ಮೊದಲ ಸುತ್ತಿನ ಎಣಿಕೆ ಮುಕ್ತಾಯ
  • ಜೆಡಿಎಸ್ ಅಭ್ಯರ್ಥಿ 1396 ಮತಗಳಿಂದ ಮುನ್ನಡೆ.
  • ವಿವೇಕಾನಂದಗೆ 3686 ಮತಗಳು.
  • ಮರಿತಿಬ್ಬೇಗೌಡಗೆ 2290 ಮತಗಳು
  • ಎಣಿಕೆಯಾದ ಮತಗಳು 7000ನೈರುತ್ಯ ಶಿಕ್ಷಕರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ 2050 ಮತಗಳ ಮುನ್ನಡೆ .
  • ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಹಿನ್ನಡೆ.

ಇದನ್ನು ಓದಿ – ಚಲುವರಾಯಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ? ವೀಡಿಯೋ ವೈರಲ್ !

Share This Article
Leave a comment