1) ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ (ಡಿಆರ್ಎಂ), ಅಜ್ಮೀರ್: 402
ಟ್ರೇಡ್ ವಾರು ಖಾಲಿ ಹುದ್ದೆಗಳು.
ಎಲೆಕ್ಟ್ರಿಕಲ್ (ಟಿಆರ್ ಡಿ) – 40
ಕಾರ್ಪೆಂಟರ್ (ಎಂಜಿನಿಯರ್) – 25
ಎಲೆಕ್ಟ್ರಿಕಲ್ (ಕೋಚಿಂಗ್)- 30
ಎಲೆಕ್ಟ್ರಿಕಲ್ (ಪವರ್) – 30
ಮೇಸನ್ (ಎಂಜಿನಿಯರ್) – 30
ಪೇಂಟರ್ (ಇಂಜಿನಿಯರ್)- 20
ಪೈಪ್ ಫಿಟ್ಟರ್ (ಎಂಜಿನಿಯರ್) – 20
ಡೀಸೆಲ್ ಮೆಕ್ಯಾನಿಕ್ – 132
ಫಿಟ್ಟರ್ (ಸಿ &ಡಬ್ಲ್ಯೂ) – 50
ಕಾರ್ಪೆಂಟರ್ (ಮೆಕ್ಯಾನಿಕ್) – 25
2) ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ (ಡಿಆರ್ಎಂ), ಬಿಕಾನೇರ್: 424
ಟ್ರೇಡ್ ವಾರು ಹುದ್ದೆಗಳು
ಫಿಟ್ಟರ್ (ಮೆಕ್ಯಾನಿಕಲ್) – 190
ಪವರ್ (ಎಲೆಕ್ಟ್ರಿಷಿಯನ್) – 69
ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) (ಎಂಜಿನಿಯರ್)- 19
ವೆಲ್ಡರ್ (ಗ್ಯಾಸ್ & ಎಲೆಕ್ಟ್ರಿಕ್) (ಮೆಕ್ಯಾನಿಕ್)- 03
ಎಲೆಕ್ಟ್ರಿಷಿಯನ್ (ಕೋಚಿಂಗ್)- 89
ಎಲೆಕ್ಟ್ರಿಷಿಯನ್ (ಟಿಆರ್ ಡಿ) – 54
3) ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ (ಡಿಆರ್ಎಂ), ಜೈಪುರ ವಿಭಾಗ: 488
ಟ್ರೇಡ್ ವಾರು ಖಾಲಿ ಹುದ್ದೆಗಳು.
ಎಲೆಕ್ಟ್ರಿಕಲ್/ಜಿ (ಎಲೆಕ್ಟ್ರಿಷಿಯನ್)- 88
ಎಲೆಕ್ಟ್ರಿಕಲ್ (ಟಿಆರ್ ಡಿ) (ಎಲೆಕ್ಟ್ರಿಷಿಯನ್) – 41
ಮೆಕ್ಯಾನಿಕಲ್ (ಫಿಟ್ಟರ್) – 274
ಎಸ್ & ಟಿ (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್)- 85
4) ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ (ಡಿಆರ್ಎಂ), ಜೋಧಪುರ ವಿಭಾಗ: 67
ಟ್ರೇಡ್ ವಾರು ಖಾಲಿ ಹುದ್ದೆಗಳು.
ಡೀಸೆಲ್ ಮೆಕ್ಯಾನಿಕಲ್ – 25
C&W- 21
ಎಲೆಕ್ಟ್ರಿಕಲ್/ ಎಸಿ- 06
ಎಲೆಕ್ಟ್ರಿಕಲ್/ಟಿಎಲ್- 06
ಎಲೆಕ್ಟ್ರಿಕಲ್ – 09
5) ಬಿಟಿಸಿ ಕ್ಯಾರೇಜ್, ಅಜ್ಮೀರ್: 113
ಟ್ರೇಡ್ ವಾರು ಖಾಲಿ ಹುದ್ದೆಗಳು.
ವೆಲ್ಡರ್ – 18
ಎಲೆಕ್ಟ್ರಿಷಿಯನ್ – 25
ಪೇಂಟರ್ – 25
ಫಿಟ್ಟರ್ – 45
6) ಬಿಟಿಸಿ ಲೋಕೋ, ಅಜ್ಮೀರ್: 56
ಟ್ರೇಡ್ ವಾರು ಖಾಲಿ ಹುದ್ದೆಗಳು.
ಡೀಸೆಲ್ ಮೆಕ್ಯಾನಿಕ್ – 11
ವೆಲ್ಡರ್ – 30
ಫಿಟ್ಟರ್ – 15
7) ಕ್ಯಾರೇಜ್ ವರ್ಕ್ ಶಾಪ್, ಬಿಕಾನೇರ್: 29
ಟ್ರೇಡ್ ವಾರು ಖಾಲಿ ಹುದ್ದೆಗಳು.
ಎಲೆಕ್ಟ್ರಿಷಿಯನ್ – 08
ಫಿಟ್ಟರ್ – 13
ವೆಲ್ಡರ್ – 08
8) ಕ್ಯಾರೇಜ್ ವರ್ಕ್ ಶಾಪ್, ಜೋಧಪುರ: 67
ಟ್ರೇಡ್ ವಾರು ಖಾಲಿ ಹುದ್ದೆಗಳು.
ಫಿಟ್ಟರ್ – 28
ಬಡಗಿ – 15
ವೆಲ್ಡರ್ (ಜಿ & ಇ)- 08
ಪೇಂಟರ್ (ಸಾಮಾನ್ಯ) – 08
ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆ – 05
ಮೆಷಿನಿಸ್ಟ್ – 03
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 100 ರೂ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ವಯಸ್ಸಾಗಿರಬೇಕು. ಫೆಬ್ರವರಿ 10, 2024ಕ್ಕೆ 24 ವರ್ಷ ತುಂಬಿರಬಾರದು. ಇದಲ್ಲದೆ, ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.ನಾರಾಯಣ ಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ?
ಅಭ್ಯರ್ಥಿಗಳನ್ನು ಸಮಿತಿಯು ಸಿದ್ಧಪಡಿಸಿದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು