ಕರೋನಾ ರಾಜ್ಯದಲ್ಲಿ ಸೋಮವಾರ ಭೀಕರ ಸುನಾಮಿಯಂತೆ ವ್ಯಾಪಿಸಿದೆ.
ಇಂದು 44,438 ಜನರಿಗೆ ಸೋಂಕು ತಗುಲಿದೆ, 239 ಮಂದಿ ಸಾವನ್ನಪ್ಪಿದ್ದಾರೆ.
20,901 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 16,46,303 ಏರಿಕೆ ಕಂಡಿದೆ.
ಮೃತರ ಸಂಖ್ಯೆ ಇದುವರೆಗೆ 16,250 ರಾಜ್ಯದಲ್ಲಿ 4,44,734 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ವಿವರ
ಬಾಗಲಕೋಟೆ 569
ಬಳ್ಳಾರಿ 990
ಬೆಳಗಾವಿ 559
ಬೆಂಗಳೂರು ಗ್ರಾಮಾಂತರ 815
ಬೆಂಗಳೂರು ನಗರ 22,112
ಬೀದರ್ 996
ಚಾಮರಾಜನಗರ 724
ಚಿಕ್ಕಬಳ್ಳಾಪುರ 886
ಚಿಕ್ಕಮಗಳೂರು 206
ಚಿತ್ರದುರ್ಗ 151
ದಕ್ಷಿಣಕನ್ನಡ 793
ದಾವಣಗೆರೆ 104
ಧಾರವಾಡ 1,021
ಗದಗ 191
ಹಾಸನ 1,673
ಹಾವೇರಿ 330
ಕಲಬುರಗಿ 1,083
ಕೊಡಗು 628
ಕೋಲಾರ 656
ಕೊಪ್ಪಳ 617
ಮಂಡ್ಯ 1,317
ಮೈಸೂರು 2,685
ರಾಯಚೂರು 529
ರಾಮನಗರ 492
ಶಿವಮೊಗ್ಗ 584
ತುಮಕೂರು 2,361
ಉಡುಪಿ 529
ಉತ್ತರಕನ್ನಡ 776
ವಿಜಯಪುರ 274
ಯಾದಗಿರಿ 337
ನವದೆಹಲಿ : ಇಂದು ಸಭೆ ನಡೆಸಿದ ಕಾವೇರಿ ನಿರ್ವಹಣಾ ಪ್ರಾಧಿಕಾರ ( CWMA ) ಮೇ ತಿಂಗಳ ಭಾಗವಾಗಿ ತಮಿಳುನಾಡಿಗೆ… Read More
ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂನ ಅಯ್ಯಪ್ಪ ನಗರದಲ್ಲಿ ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ… Read More
ಮೈಸೂರು: “ಸಮಾಜ ಸೇವೆ ಮಾಡಲು ನಾನು ಐ.ಎ.ಎಸ್. ಮತ್ತು ಕೆ.ಎ.ಎಸ್ ಅಧಿಕಾರಿಯಾಗಬೇಕು ಎನ್ನುತ್ತಾರೆ ಹಲವರು. ಆದರೆ ನನ್ನ ಪ್ರಕಾರ ಸಮಾಜ… Read More
ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ , ದ್ವಿತೀಯ ಪಿಯುಸಿ… Read More
ಮೈಸೂರು : ಯುವಕನೊಬ್ಬ ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾನೆ . ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಟ್ಟು… Read More
ಬೆಂಗಳೂರು : ಬೆಂಗಳೂರಿನ ಹೊರ ವಲಯದ ರೆಸಾರ್ಟ್ ವೊಂದರಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ನಟ,… Read More
This website uses cookies.
Leave a Comment