ಪ್ರಕರಣವನ್ನು CBIತನಿಖೆಗೆ ವಹಿಸಬೇಕೆಂದು ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಧಾರವಾಡ ಹೈಕೋರ್ಟ್ ಈ ಅರ್ಜಿಯನ್ನು ನಿರಾಕರಿಸಿದೆ.
ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಮುಡಾ ಕೇಸಿನ ಸಂಬಂಧಿತರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.
ಇದನ್ನು ಓದಿ -RBI ರಿಪೋ ದರ ಶೇ. 6.25ಕ್ಕೆ ಇಳಿಕೆ: ಸಾಲದ ಬಡ್ಡಿದರ ಕುಸಿತದ ನಿರೀಕ್ಷೆ
ಈ ನಿರ್ಧಾರದಿಂದಾಗಿ, ಮುಡಾ ಪ್ರಕರಣದ ತನಿಖೆಯ ಹೊಣೆ ಸ್ಥಳೀಯ ತನಿಖಾ ಸಂಸ್ಥೆಗಳ ಮೇಲೇ ಉಳಿಯಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು