ಇದೊಂದು ಅಪರೂಪದ ಘಟನೆ. ಗುಜರಾತ್ ಹೈಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿರುವ ಅರವಿಂದ್ ಕುಮಾರ್ ಅವರು ವಕೀಲರೊಬ್ಬರಿಗೆ ಕನ್ನಡದಲ್ಲೇ ಮಂಗಳಾರತಿ ಮಾಡಿ, ಕನ್ನಡದ ಪತಾಕಿ ಹಾರಿಸಿದ್ದಾರೆ
ಹೈಕೋರ್ಟ್ ಕಲಾಪದ ವೇಳೆ ವಕೀಲರು ಗುಜರಾತಿ ಭಾಷೆಯಲ್ಲಿ ವಾದ ಮಂಡಿಸಲು ಮುಂದಾಗುತ್ತಾರೆ . ಪೀಠದ ಮತ್ತೊಬ್ಬ ನ್ಯಾಯಾಧೀಶರು ನಿಮ್ಮ ವಾದವನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಮಂಡಿಸಲು ಹೇಳಿದಾಗಲೂ ಕೂಡ ಗುಜರಾತಿಯಲ್ಲೇ ವಾದ ಮಂಡಿಸಲು ಮುಂದಾಗುತ್ತಾರೆ.
ಆಗ ಮದ್ಯ ಪ್ರವೇಶ ಮಾಡಿದ ಸಿಜೆ ನೀವು ಗುಜರಾತಿಯಲ್ಲಿ ವಾದ ಮಂಡಿಸುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ. ಹೌದು ಇದು ಗುಜರಾತ್ ರಾಜ್ಯ ನಮ್ಮ ಭಾಷೆ ಹೇಳುತ್ತೇವೆ ಎಂದಾಗ ಸಿಜೆ ಅರವಿಂದ್ ಕುಮಾರ್ ಅವರಿಗೆ ತುಸು ಕೋಪದಿಂದೇ ಹೇಳುತ್ತಾರೆ
ಕೋರ್ಟ್ ಕಲಾಪದ ವೇಳೆಯಲ್ಲೇ ಕನ್ನಡದಲ್ಲಿ ಮಾತು ಆರಂಭಿಸಿದ ಸಿಜೆ ನಮಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡಿದರೆ ನಮಗೆ ಗೊತ್ತಾಗುವುದಿಲ್ಲ. ಹೇಳುವುದಾದರೆ ಕನ್ನಡದಲ್ಲೇ ಹೇಳಿ ಎಂದು ಸಿಜೆ ಏರು ದನಿಯಲ್ಲಿ ವಕೀಲರಿಗೆ ತಾಕೀತು ಮಾಡುತ್ತಾರೆ .
ಆ ಕಲಾಪದ ವಿಡಿಯೋ ತುಣುಕು ಕೇಳಿ. ಗುಜರಾತಿನಲ್ಲಿ ಕನ್ನಡದ ಕಂಪು ಹೇಗೆ ಪಸರಿಸಿದೆ ಅದು ಮುಖ್ಯ ನ್ಯಾಯಾಧೀಶರ ಮಾತುಗಳಲ್ಲಿ ಕೇಳಿ.
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment