ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬೆಸ್ಕಾಂ ಎಂಡಿ ಶಿವಶಂಕರ, “ಯೋಜನೆಗಾಗಿ ಸರ್ಕಾರ ನಮಗೆ ಮುಂಗಡವಾಗಿ ಅನುದಾನ ನೀಡುತ್ತಿದೆ. ಸದ್ಯ ನಮ್ಮಲ್ಲಿ 50 ಕೋಟಿ ರೂಪಾಯಿ ಮುಂಗಡ ಹಣವಿದೆ. ಸರ್ಕಾರ ಈ ಅನುದಾನ ನೀಡದೆ ಹೋದರೆ, ಗ್ರಾಹಕರೇ ಹಣ ಪಾವತಿಸಬೇಕಾಗಬಹುದು” ಎಂದು ತಿಳಿಸಿದ್ದಾರೆ.
ಆದಾಗ್ಯೂ, ಸರ್ಕಾರ ಪ್ರತಿ ತಿಂಗಳು ಯೋಜನೆಗೆ ಅಗತ್ಯ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಪಾವತಿ ಮಾಡಬೇಕಾದ ಅಗತ್ಯ ಈಗಾಗಿಲ್ಲ. ಇದನ್ನು ಓದಿ –ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಹೊಸ ನಿಯಮಗಳು ಜಾರಿ – ಪ್ರಯಾಣಿಕರಿಗೆ ಪ್ರಮುಖ ಮಾಹಿತಿ
ಆದರೆ, ಸರ್ಕಾರ ಸಬ್ಸಿಡಿ ಹಣ ನೀಡದೆ ಇದ್ದರೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ನಿಯಮಗಳ ಪ್ರಕಾರ ಹಣ ವಸೂಲಿ ಮಾಡಬೇಕಾಗುತ್ತದೆ ಎಂದು ಬೆಸ್ಕಾಂ ಎಂಡಿ ಶಿವಶಂಕರ ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು