ರಾಜ್ಯದಲ್ಲಿ ಮಾರಕ ಕೊರೊನಾ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಶುಕ್ರವಾರ ಬರೋಬ್ಬರಿ 48,049 ಕೇಸ್ ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ 22 ಮಂದಿ ಕೋವಿಡ್ಗೆ ಬಲಿಯಾಗಿರೋದಾಗಿ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 29,068 ಕೇಸ್ ವರದಿಯಾಗಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ರೇಟ್ 19.23% ಆಗಿದೆ. ಇಂದು 18,115 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 3,23,143 ಆ್ಯಕ್ಟೀವ್ ಕೇಸ್ಗಳು ಇವೆ. ಇಂದು 2,49,832 ಮಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.
ಜಿಲ್ಲಾವಾರು ವಿವರ ;
ಬಾಗಲಕೋಟೆ 85
ಬಳ್ಳಾರಿ 767
ಬೆಳಗಾವಿ 518
ಬೆಂಗಳೂರು ಗ್ರಾಮಾಂತರ 1,036
ಬೆಂಗಳೂರು ನಗರ 29,068
ಬೀದರ್ 351
ಚಾಮರಾಜನಗರ 576
ಚಿಕ್ಕಬಳ್ಳಾಪುರ 772
ಚಿಕ್ಕಮಗಳೂರು 319
ಚಿತ್ರದುರ್ಗ 438
ದಕ್ಷಿಣಕನ್ನಡ 897
ದಾವಣಗೆರೆ 249
ಧಾರವಾಡ 373
ಗದಗ 336
ಹಾಸನ 1,889
ಹಾವೇರಿ 143
ಕಲಬುರಗಿ 1,164
ಕೊಡಗು 317
ಕೋಲಾರ 645
ಕೊಪ್ಪಳ 324
ಮಂಡ್ಯ 1506
ಮೈಸೂರು 915
ರಾಯಚೂರು 367
ರಾಮನಗರ 330
ಶಿವಮೊಗ್ಗ 500
ತುಮಕೂರು 2,021
ಉಡುಪಿ 1,018
ಉತ್ತರಕನ್ನಡ 682
ವಿಜಯಪುರ 327
ಯಾದಗಿರಿ 116
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ