ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ರೈತರ ಹಾಲಿನ ಖರೀದಿ ದರವನ್ನು 2 ರು ಹೆಚ್ಚಳ ಮಾಡಿದೆ.
ಈ ಸಂಗತಿಯನ್ನು ಮನ್ ಮುಲ್ ಎಂಡಿ ಪ್ರಕಟನೆ ನೀಡಿ ಬೇಸಿಗೆ ಸಮೀಪವಾಗುತ್ತಿದೆ. ಈ ಕಾಲದಲ್ಲಿ ರೈತರಿಗೆ ಹೆಚ್ಚಿನ ಆಥಿ೯ಕ ಶಕ್ತಿ ತುಂಬಲು ದರ ಹೆಚ್ಚಳ ಮಾಡಲಾಗಿದೆ.
ಮನ್ಮುಲ್ ಗೆ 11 ಕೋಟಿ ರು ಲಾಭ ಬಂದಿದೆ. ಈ ಲಾಭದಲ್ಲಿ ಕೆಲವು ಭಾಗವನ್ನು ರೈತರಿಗೆ ಹಂಚುವ ಸಲುವಾಗಿ 2 ರು ದರ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಫೆ 28 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತಂತೆ ನಿಧಾ೯ರ ಕೈಗೊಳ್ಳಲಾಗಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ