ಕೇಶ ಮುಂಡನೆ ಮಾಡಿಸಿಕೊಂಡು ಸಂಪ್ರದಾಯದಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ತಿಥಿ ಕಾರ್ಯವನ್ನು ಎಲೆಚಾಕನಹಳ್ಳಿ ಗ್ರಾಮಸ್ಥ ನೆರವೇರಿಸಿದ್ದಾರೆ.
ಸಂಪ್ರದಾಯದಂತೆ ಕೇಶಮುಂಡನೆ ಮಾಡಿಸಿಕೊಂಡು ಪುನೀತ್ ಭಾವಚಿತ್ರಕ್ಕೆ ವ್ಯಕ್ತಿ ಪೂಜೆ ಸಲ್ಲಿಸಿದ್ದಾರೆ. ನಂತರ ಪುನೀತ್ ಭಾವಚಿತ್ರದ ಮುಂದೆ ಎಡೆ ಇಟ್ಟು ನಮನ ಸಲ್ಲಿಸಲಾಯಿತು.
ಮುದ್ದೆ ಮತ್ತು ಸಿಹಿ ಪಾದರ್ಥಗಳ ಜೊತೆಗೆ ಅನ್ನಸಂತರ್ಪಣೆ ಮಾಡಿದ್ದಾರೆ.
‘ಅಭಿಮಾನಿಗಳೇ ನಮ್ಮನೆ ದೇವರು’ ಎಂದು ಕೊಂಡಿರುವ ದೊಡ್ಮನೆ ಕುಟುಂಬ ನಿನ್ನೆ ಅಪ್ಪು ಫ್ಯಾನ್ಸ್ಗೆ ಅನ್ನದಾನ ಇಟ್ಟುಕೊಂಡಿತ್ತು.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ