Karnataka

ನಾಡಹಬ್ಬ ದಸರಾ – 2023 ಆನೆಗಳ ವಿವರ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಶುಕ್ರವಾರ ನಡೆದ ಮಹಾ ಗಜಪಯಣ ಕಾರ್ಯಕ್ರಮದಲ್ಲಿ ಈ ಬಾರಿಯ ‘ಮೈಸೂರು ದಸರಾ ಜಂಬೂ ಸವಾರಿ’ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಒಂಬತ್ತು ದಸರಾ ಆನೆಗಳ ಮೊದಲ ತಂಡವು ಮೈಸೂರು ಕಡೆಗೆ ಪ್ರಯಾಣ ನಡೆಸಿತು.

ಹೆಸರುಲಿಂಗವಯಸುಆನೆ ಶಿಬಿರಎತ್ತರತೂಕ
ಅಭಿಮನ್ಯುಗಂಡು57 ವರ್ಷಮತ್ತಿಗೋಡು2.74 ಮೀ.4700-5000 ಕೆ.ಜಿ
ವಿಜಯಹೆಣ್ಣು63 ವರ್ಷದುಬಾರೆ2.44 ಮೀ.3250-3500 ಕೆ.ಜಿ
ವರಲಕ್ಷ್ಮಿಹೆಣ್ಣು67 ವರ್ಷಭೀಮನಕಟ್ಟೆ2.36 ಮೀ.3300-3500 ಕೆ.ಜಿ
ಅರ್ಜುನಗಂಡು65 ವರ್ಷಬಲ್ಲೆ2.88 ಮೀ.5800-6000 ಕೆ.ಜಿ
ಧನಂಜಯಗಂಡು43 ವರ್ಷದುಬಾರೆ2.80 ಮೀ.4000-4200 ಕೆ.ಜಿ
ಮಹೇಂದ್ರಗಂಡು40 ವರ್ಷಮತ್ತಿಗೋಡು2.75 ಮೀ.3800-4000 ಕೆ.ಜಿ
ಭೀಮಗಂಡು23 ವರ್ಷಮತ್ತಿಗೋಡು2.85 ಮೀ.3800-4000 ಕೆ.ಜಿ
ಗೋಪಿಗಂಡು41 ವರ್ಷದುಬಾರೆ2.86 ಮೀ.3700-3800 ಕೆ.ಜಿ
ಪ್ರಶಾಂತ್ಗಂಡು50 ವರ್ಷದುಬಾರೆ3.00 ಮೀ.4000-4200 ಕೆ.ಜಿ
ಸುಗ್ರೀವಗಂಡು41 ವರ್ಷದುಬಾರೆ2.77 ಮೀ.4000-4100 ಕೆ.ಜಿ
ಕಂಜನ್ಗಂಡು24 ವರ್ಷದುಬಾರೆ2.62 ಮೀ.3700-3900 ಕೆ.ಜಿ
ರೋಹಿತ್ಗಂಡು21 ವರ್ಷರಾಮಾಪುರ2.70 ಮೀ.2900-3000 ಕೆ.ಜಿ
ಲಕ್ಷ್ಮಿಹೆಣ್ಣು52 ವರ್ಷದೊಡ್ಡಹರವೆ2.52 ಮೀ.3000-3200 ಕೆ.ಜಿ
ಹಿರಣ್ಯಹೆಣ್ಣು46 ವರ್ಷರಾಮಾಪುರ2.50 ಮೀ.3000-3200 ಕೆ.ಜಿ
Team Newsnap
Leave a Comment

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024