ರಾಜ್ಯದಲ್ಲಿ ಬುಧವಾರ 23,558 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇಂದು 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 1,76,188 ಸಕ್ರಿಯ ಸೋಂಕಿನ ಪ್ರಕರಣಗಳಿದೆ. ಬೆಂಗಳೂರು ನಗರದಲ್ಲಿ ಬುಧವಾರ 13,640 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಸೋಂಕಿತರ ಸಂಖ್ಯೆ 5,83,675 ಕ್ಕೇರಿದೆ. 3,509 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತುಮಕೂರಿನಲ್ಲಿ 1,176, ಉಡುಪಿ 471, ಮೈಸೂರು 975, ಮಂಡ್ಯ 369, ಕಲಬುರಗಿ 757, ಹಾಸನ 445, ಬಳ್ಳಾರಿ 792 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 544 ಪಾಸಿಟಿವ್ ಪ್ರಕರಗಳು ವರದಿಯಾಗಿದೆ.
ಬಾಗಲಕೋಟೆ 153
ಬಳ್ಳಾರಿ 792
ಬೆಳಗಾವಿ 301
ಬೆಂಗಳೂರು ಗ್ರಾಮಾಂತರ 544 ಬೆಂಗಳೂರು ನಗರ 13640
ಬೀದರ್ 202
ಚಾಮರಾಜನಗರ 170
ಚಿಕ್ಕಬಳ್ಳಾಪುರ 221
ಚಿಕ್ಕಮಗಳೂರು 198
ಚಿತ್ರದುರ್ಗ 118
ದಕ್ಷಿಣ ಕನ್ನಡ 401
ದಾವಣಗೆರೆ 200
ಧಾರವಾಡ 379
ಗದಗ 72
ಹಾಸನ 445
ಹಾವೇರಿ 27
ಕಲಬುರಗಿ 757
ಕೊಡಗು 141
ಕೋಲಾರ 369
ಕೊಪ್ಪಳ 133
ಮಂಡ್ಯ 492
ಮೈಸೂರು 975
ರಾಯಚೂರು 220
ರಾಮನಗರ 90
ಶಿವಮೊಗ್ಗ 266
ತುಮಕೂರು 1176
ಉಡುಪಿ 471
ಉತ್ತರ ಕನ್ನಡ 171
ವಿಜಯಪುರ 335
ಯಾದಗಿರಿ 99
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment