February 19, 2026

Newsnap Kannada

The World at your finger tips!

sucide

ಕೊಳ್ಳೇಗಾಲ : ಸೊಸೆ ಕೊಂದ ಮಾವ, ನೇಣಿಗೆ ಶರಣು

Spread the love

ಸೊಸೆಯನ್ನು ಕೊಂದ ಮಾವ, ಡೆತ್ ನೋಟ್ ಬರೆದಿಟ್ಟು ತಾನು ನೇಣಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ಆದರ್ಶ ನಗರದಲ್ಲಿ ನಡೆದಿದೆ.

ಮಾವನಿಂದ ಕೊಲೆಯಾದ ಸೊಸೆ ಸುಮಿತ್ರ (35), ನೇಣಿಗೆ ಶರಣಾದ ಮಾವ ಚಿಕ್ಕುಚ್ಚಯ್ಯ(52) ಮೃತರು.

ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸುಮಿತ್ರ. ಸಾಕಷ್ಟು ಭಾರಿ ರಾಜಿ ಪಂಚಾಯಿತಿ ನಡೆಸಿದ ಚಿಕ್ಕುಚ್ಚಯ್ಯ. ಮಾವ ಮತ್ತು ಸೊಸೆಯ ನಡುವೆ ಇಂದು ಜಗಳ ನಡೆದು ಚಾಕುವಿನಿಂದ ಇರಿದು ಕೊಲೆಯಲ್ಲಿ ಅಂತ್ಯವಾಗಿದೆ.

ಮೃತ ಸುಮಿತ್ರ ಪತಿ ತಾಲೂಕು ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದಾನೆ.
ಮಾವ ಮತ್ತು ಸೊಸೆಯ ನಡುವೆ ಇಂದು ಜಗಳ ನಡೆದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಚಿಕ್ಕುಚ್ಚಯ್ಯ. ಕೊಲೆಗೆ ಕಾರಣವನ್ನು ಚಿಕ್ಕುಚ್ಚಯ್ಯ ಡೆತ್ ನೋಟ್‍ನಲ್ಲಿ ತಿಳಿಸಿದ್ದಾರೆ. ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!