February 20, 2026

Newsnap Kannada

The World at your finger tips!

Karnataka , transfer , tehsildar

ಇಬ್ಬರು ಉಸ್ತುವಾರಿ ಸಚಿವರ ಜಿಲ್ಲೆಗಳ ಬದಲಾವಣೆ ಮಾಡಿದ ಸಿಎಂ

Spread the love

ರಾಜ್ಯದಲ್ಲಿ ಸಚಿವ ಆನಂದ್ ಸಿಂಗ್ ಮತ್ತು ಶಶಿಕಲಾ ಜೊಲ್ಲೆ ಅವರುಗಳ ಉಸ್ತುವಾರಿ ಜಿಲ್ಲೆಗಳನ್ನು ಅದಲು ಬದಲು ಮಾಡಲಾಗಿದೆ.

ಆನಂದ್ ಸಿಂಗ್ ಅವರಿಗೆ ವಿಜಯನಗರ ಜಿಲ್ಲೆ ಮತ್ತು ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಇದನ್ನು ಓದಿ – ಸರಗೂರು ಬಳಿ ಸೇತುವೆಗೆ ಕಾರು ಗುದ್ದಿ ನಾಲೆಗೆ ಬಿದ್ದ ಮೂವರು ವಕೀಲರು- ಇಬ್ಬರು ನಾಪತ್ತೆ

ಇದುವರೆಗೆ ಆನಂದ್ ಸಿಂಗ್ ಅವರು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.

error: Content is protected !!