ಚಲಿಸುತ್ತಿದ್ದ ರೈಲಿನಿಂದ ಬಿದ್ದು ಬೆಂಗಳೂರಿನ ಬಿಬಿಎಂಪಿ ಅಧೀಕ್ಷಕ ಎಂಜನೀಯರ್ ಸಾವನ್ನಪ್ಪಿದ ಘಟನೆ ಕಳೆದ ತಡರಾತ್ರಿ ಹುಬ್ಬಳ್ಳಿರೈಲು ನಿಲ್ದಾಣದಲ್ಲಿ ಜರುಗಿದೆ
ಎಸ್ ಎ ರಂಗರಾಜು (59) ಮೃತಪಟ್ಟ ಎಂಜನೀಯರ್.
ಕಳೆದ ರಾತ್ರಿ ಹುಬ್ಬಳಿಯಿಂದ ಬೆಂಗಳೂರಿಗೆ ಬರಬೇಕಿದ್ದ ಟ್ರೈನ್ ಹತ್ತ ಬೇಕಾದ ರಂಗರಾಜು ಬೆಳಗಾವಿಗೆ ಹೋಗುವ ರೈಲು ಏರಿ ಕುಳಿತಿದ್ದಾರೆ
ಬೆಳಗಾವಿ ರೈಲು ಹೊರಟಾಗ ತಾನು ತಪ್ಪಾದ ಟ್ರೈನ್ ಏರಿರುವ ಸಂಗತಿ ತಿಳಿದು ಹೊರಟಿದ್ದ ರೈಲಿನಿಂದ ಕೆಳಕ್ಕೆ ಇಳಿದ ಕೂಡಲೇ ಪ್ಲಾಟ್ ಫಾರ್ಮನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ
ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
- ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ
- 10 ವರ್ಷದ ಬಾಲಕ ಹೃದಯಘಾತದಿಂದ ಸಾವು
- ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು
- ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ
- BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು
- ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ