Main News

ಎಟಿಎಂಗೆ ತುಂಬಲು ತಂದಿದ್ದ ಹಣದಲ್ಲಿ 60 ಲಕ್ಷ ದೋಚಿಕೊಂಡು ಚಾಲಕ ಪರಾರಿ

ಎಟಿಎಂಗೆ ಹಣ ತುಂಬಿಸಲು ಕೊಂಡೊಯ್ಯುವ ವಾಹನದ ಚಾಲಕನೊಬ್ಬ 60 ಲಕ್ಷಕ್ಕೂ ಹೆಚ್ಚು ಹಣ ದೋಚಿಕೊಂಡು ಚಾಲಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ದೊಡ್ಡಬಳ್ಳಾಪುರ ಮೂಲದ ಯೋಗೀಶ್ ಹಣ ಕದ್ದ ಆರೋಪಿ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯೋಗೇಶ್​ ಸೆಕ್ಯೂಲರ್ ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿದ್ದ. ಏಜೆನ್ಸಿಯ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸುವುದು ಹಾಗೂ ಡೆಪಾಸಿಟ್ ಮಷಿನ್​​ನಿಂದ ಹಣ ಕಲೆಕ್ಷನ್ ಮಾಡುತ್ತಿದ್ದ.

ಮಂಗಳವಾರ ಮಧ್ಯಾಹ್ನ ಸುಬ್ರಮಣ್ಯ ನಗರಕ್ಕೆ ತೆರಳಿದ್ದ ವೇಳೆ ಗನ್​ಮ್ಯಾನ್​ಗಳು ಎಟಿಎಂ ಕೇಂದ್ರದೊಳಗೆ ಹೋಗಿ ದ್ದಾಗ ವ್ಯಾನ್ ಚಾಲಕ ಯೋಗೇಶ್ ಬ್ಯಾಗ್​​ನಲ್ಲಿದ್ದ ಹಣದಲ್ಲಿ ತನ್ನ ಕೈಗೆ ಸಿಕ್ಕಷ್ಟು ತೆಗೆದುಕೊಂಡು, ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.

ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿದ್ದ ಆತ, ಸಿಸಿಟಿವಿ ಕನೆಕ್ಷನ್ ತಪ್ಪಿಸಿದ್ದ. ಚಾಲಕನ ಸುಳಿವು ಸಿಗದ ಹಿನ್ನೆಲೆ ಏಜೆನ್ಸಿ ಇಂದು ಪೊಲೀಸರಿಗೆ ದೂರು ನೀಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಎಟಿಎಂಗೆ ಹಣ ತುಂಬಿಸಲು ಕೊಂಡೊಯ್ಯುವ ವಾಹನದ ಚಾಲಕನೊಬ್ಬ 60 ಲಕ್ಷಕ್ಕೂ ಹೆಚ್ಚು ಹಣ ದೋಚಿಕೊಂಡು ಚಾಲಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ದೊಡ್ಡಬಳ್ಳಾಪುರ ಮೂಲದ ಯೋಗೀಶ್ ಹಣ ಕದ್ದ ಆರೋಪಿ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯೋಗೇಶ್​ ಸೆಕ್ಯೂಲರ್ ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿದ್ದ. ಏಜೆನ್ಸಿಯ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸುವುದು ಹಾಗೂ ಡೆಪಾಸಿಟ್ ಮಷಿನ್​​ನಿಂದ ಹಣ ಕಲೆಕ್ಷನ್ ಮಾಡುತ್ತಿದ್ದ.

ಮಂಗಳವಾರ ಮಧ್ಯಾಹ್ನ ಸುಬ್ರಮಣ್ಯ ನಗರಕ್ಕೆ ತೆರಳಿದ್ದ ವೇಳೆ ಗನ್​ಮ್ಯಾನ್​ಗಳು ಎಟಿಎಂ ಕೇಂದ್ರದೊಳಗೆ ಹೋಗಿ ದ್ದಾಗ ವ್ಯಾನ್ ಚಾಲಕ ಯೋಗೇಶ್ ಬ್ಯಾಗ್​​ನಲ್ಲಿದ್ದ ಹಣದಲ್ಲಿ ತನ್ನ ಕೈಗೆ ಸಿಕ್ಕಷ್ಟು ತೆಗೆದುಕೊಂಡು, ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.

ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿದ್ದ ಆತ, ಸಿಸಿಟಿವಿ ಕನೆಕ್ಷನ್ ತಪ್ಪಿಸಿದ್ದ. ಚಾಲಕನ ಸುಳಿವು ಸಿಗದ ಹಿನ್ನೆಲೆ ಏಜೆನ್ಸಿ ಇಂದು ಪೊಲೀಸರಿಗೆ ದೂರು ನೀಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ ಮಹಿಳೆಯನ್ನು 50 ತುಂಡಾಗಿ ಕತ್ತರಿಸಿ ಹತ್ಯೆ ಪ್ರಕರಣ: ಇಬ್ಬರು ವಶಕ್ಕೆ

ಬೆಂಗಳೂರು: ವೈಯಾಲಿಕಾವಲ್ ನ ಬಸಪ್ಪ ಗಾರ್ಡನ್ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ನಡೆದ ಮಹಾಲಕ್ಷ್ಮಿ(29) ಹತ್ಯೆ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು… Read More

September 23, 2024

ಇಂದಿನಿಂದ ರಾಜ್ಯದಾದ್ಯಂತ 20 ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು: ರಾಜ್ಯದ 20 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ,ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ… Read More

September 23, 2024

ಬೆಂಗಳೂರಿನಲ್ಲಿ ಯುವಕನ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು: ದುಷ್ಕರ್ಮಿಗಳು ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಭಾರತ ಮೂಲದ… Read More

September 23, 2024

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024