ಎಟಿಎಂಗೆ ಹಣ ತುಂಬಿಸಲು ಕೊಂಡೊಯ್ಯುವ ವಾಹನದ ಚಾಲಕನೊಬ್ಬ 60 ಲಕ್ಷಕ್ಕೂ ಹೆಚ್ಚು ಹಣ ದೋಚಿಕೊಂಡು ಚಾಲಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ಯೋಗೀಶ್ ಹಣ ಕದ್ದ ಆರೋಪಿ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಯೋಗೇಶ್ ಸೆಕ್ಯೂಲರ್ ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿದ್ದ. ಏಜೆನ್ಸಿಯ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸುವುದು ಹಾಗೂ ಡೆಪಾಸಿಟ್ ಮಷಿನ್ನಿಂದ ಹಣ ಕಲೆಕ್ಷನ್ ಮಾಡುತ್ತಿದ್ದ.
ಮಂಗಳವಾರ ಮಧ್ಯಾಹ್ನ ಸುಬ್ರಮಣ್ಯ ನಗರಕ್ಕೆ ತೆರಳಿದ್ದ ವೇಳೆ ಗನ್ಮ್ಯಾನ್ಗಳು ಎಟಿಎಂ ಕೇಂದ್ರದೊಳಗೆ ಹೋಗಿ ದ್ದಾಗ ವ್ಯಾನ್ ಚಾಲಕ ಯೋಗೇಶ್ ಬ್ಯಾಗ್ನಲ್ಲಿದ್ದ ಹಣದಲ್ಲಿ ತನ್ನ ಕೈಗೆ ಸಿಕ್ಕಷ್ಟು ತೆಗೆದುಕೊಂಡು, ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.
ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿದ್ದ ಆತ, ಸಿಸಿಟಿವಿ ಕನೆಕ್ಷನ್ ತಪ್ಪಿಸಿದ್ದ. ಚಾಲಕನ ಸುಳಿವು ಸಿಗದ ಹಿನ್ನೆಲೆ ಏಜೆನ್ಸಿ ಇಂದು ಪೊಲೀಸರಿಗೆ ದೂರು ನೀಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಎಟಿಎಂಗೆ ಹಣ ತುಂಬಿಸಲು ಕೊಂಡೊಯ್ಯುವ ವಾಹನದ ಚಾಲಕನೊಬ್ಬ 60 ಲಕ್ಷಕ್ಕೂ ಹೆಚ್ಚು ಹಣ ದೋಚಿಕೊಂಡು ಚಾಲಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ಯೋಗೀಶ್ ಹಣ ಕದ್ದ ಆರೋಪಿ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಯೋಗೇಶ್ ಸೆಕ್ಯೂಲರ್ ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿದ್ದ. ಏಜೆನ್ಸಿಯ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸುವುದು ಹಾಗೂ ಡೆಪಾಸಿಟ್ ಮಷಿನ್ನಿಂದ ಹಣ ಕಲೆಕ್ಷನ್ ಮಾಡುತ್ತಿದ್ದ.
ಮಂಗಳವಾರ ಮಧ್ಯಾಹ್ನ ಸುಬ್ರಮಣ್ಯ ನಗರಕ್ಕೆ ತೆರಳಿದ್ದ ವೇಳೆ ಗನ್ಮ್ಯಾನ್ಗಳು ಎಟಿಎಂ ಕೇಂದ್ರದೊಳಗೆ ಹೋಗಿ ದ್ದಾಗ ವ್ಯಾನ್ ಚಾಲಕ ಯೋಗೇಶ್ ಬ್ಯಾಗ್ನಲ್ಲಿದ್ದ ಹಣದಲ್ಲಿ ತನ್ನ ಕೈಗೆ ಸಿಕ್ಕಷ್ಟು ತೆಗೆದುಕೊಂಡು, ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.
ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿದ್ದ ಆತ, ಸಿಸಿಟಿವಿ ಕನೆಕ್ಷನ್ ತಪ್ಪಿಸಿದ್ದ. ಚಾಲಕನ ಸುಳಿವು ಸಿಗದ ಹಿನ್ನೆಲೆ ಏಜೆನ್ಸಿ ಇಂದು ಪೊಲೀಸರಿಗೆ ದೂರು ನೀಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು