49 ದಿನದ ಬಳಿಕ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ ರಹಸ್ಯ ಭೇದಿಸಿರುವ ಬಿಡದಿ ಪೋಲಿಸರು ಮೃತ ವ್ಯಕ್ತಿಯ ಸೊಸೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಬಿಡದಿಯ ಬಾನಂದೂರಿನ ಭೈರವನದೊಡ್ಡಿ ಬಳಿ ಕಾಂಗ್ರೆಸ್ ಮುಖಂಡ ಗಂಟಪ್ಪ (55) ನನ್ನು ಸೊಸೆ ಚೈತ್ರ ಕೊಲೆಯಲ್ಲಿ ಭಾಗಿಯಾಗಿದ್ದಾಳೆ
ಗಂಟಪ್ಪ ತನ್ನ ಪುತ್ರ ನಂದೀಶ್ ಮತ್ತು ಚೈತ್ರಾಳ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ.
ಈ ವಿರೋಧದ ನಡುವೆಯೂ ಇವರಿಬ್ಬರು ವಿವಾಹವಾಗಿ ಎರಡುವರ್ಷ ಸಂಸಾರ ಸಾಗಿಸುತ್ತಿದ್ದರು. ಆದರೂ ಗಂಟಪ್ಪ
ಮನೆಗೆ ಸೇರಿಸಿರಲಿಲ್ಲ.
ಇದರಿಂದ ಕುಪಿತಗೊಂಡ ಚೈತ್ರಾ ಗೆಳೆಯ ನವೀನ್ ಜೊತೆ ಸೇರಿ ಗಂಟಪ್ಪನ ಕೊಲೆಗೆ ಸಂಚು ರೂಪಿಸಿ ಫೆ25 ರಂದು ಹತ್ಯೆ ಮಾಡಲಾಯಿತು
ಕೊಲೆಗೆ ಬಳಕೆ ಮಾಡಲಾಗಿದ್ದ ಎರಡು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನವೀನ್ ಹಾಗೂ ಚೈತ್ರ ಈಗ ಪೋಲಿಸರ ಬಂಧನದಲ್ಲಿ ಇದ್ದಾರೆ.
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ