ಯುವರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ 20 ದಿನಗಳಾದವು.
ಕನಾ೯ಟಕದ ಜನರಿಗೆ ಮನೆ ಮಗನನ್ನೇ ಕಳೆದುಕೊಂಡಂತಾಗಿದೆ. ಕೇವಲ ಪುನೀತ್ ಗೆ ಮಾತ್ರ ಹೃದಯಘಾತವಾಗಿಲ್ಲ. ಬದಲಿಗೆ ಕೋಟ್ಯಾಂತರ ಅಭಿಮಾನಿ ದೇವರುಗಳಿಗೆ, ರಾಜ್ಯ ಪ್ರತಿ ಮನೆಯ ಸದಸ್ಯರಿಗೂ ಅವರೆಲ್ಲರ ಹೃದಯ ಸ್ಥಂಭನವಾದ ಅನುಭವವಾಗಿದೆ.
ಇನ್ನು ರಾಜ್ ಕುಟುಂಬ ಸದಸ್ಯರಿಗೆ, ಪತ್ನಿ ಅಶ್ವಿನಿ ಹಾಗೂ ಪುತ್ರಿಯವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಈವೇಳೆ ಸದಾ ನೋವಿನಿಂದ ಕೂಡಿ ಭಾರವಾಗಿರುವ ಹೃದಯ ಇಟ್ಟುಕೊಂಡು ಮಾತು ಬಾರದ ಪತ್ನಿ ಅಶ್ವಿನಿ ರಾಜ್ಯದ ಜನರಿಗೆ ಅಭಿಮಾನಿ ದೇವರಿಗೆ ಕೃತಜ್ಙತೆ ಭಾವ ಪೂಣ೯ ಪತ್ರ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡಿದ್ದಾರೆ
ಪತ್ರ ಹೀಗಿದೆ ;
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್