ಶ್ರೀರಂಗಪಟ್ಟಣದ ಕಾವೇರಿ ನದಿ ಸಂಗಮದ ಬಳಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಯುವಕನ ಮೃತ ದೇಹವು ಸತತ 6 ದಿನಗಳ ಕಾರ್ಯಚರಣೆ ಬಳಿಕ ಇಂದು ಪತ್ತೆಯಾಗಿದೆ
ಗಂಜಾಂನ ಸಂಗಮದ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿದ್ದ ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26)ಪ್ರವಾಹದ ನೀರಲ್ಲಿ ಈಜಲು ಹೋಗಿ ಕೊಚ್ಚಿ ಹೋಗಿದ್ದನು.ಇದನ್ನು ಓದಿ –ಅನಾರೋಗ್ಯ ಸಮಸ್ಯೆ: ಆತ್ಮಹತ್ಯೆ ಮಾಡಿಕೊಂಡ SJB IT ಕಾಲೇಜು ಪ್ರೊಫೆಸರ್ ಚೈತ್ರಾ
ತಾಲೂಕಿನ ದೊಡ್ಡಪಾಳ್ಯ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕಾರ್ಯಗಾರದ ತಡೆಗೋಡೆ ಸಿಲುಕಿದ್ದ ಮೃತನ ದೇಹ ಪತ್ತೆಯಾಗಿದೆ.
ನಾಳೆ ಸಿಎಂ ಬಾಗೀನ ಅರ್ಪಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ . ಹೀಗಾಗಿ ಯುವಕ ಮೃತ ದೇಹ ಪತ್ತೆ ಹಚ್ಚಲು ಸುಲಭವಾಗಿದೆ
ಸೃಜನ್ ಮೃತ ದೇಹವೂ ಪತ್ತೆ
ಜುಲೈ 12 ರಂದು ಕೆ ಆರ್ ಎಸ್ ಡ್ಯಾಂ ಬಳಿ ಕಾವೇರಿ ನದಿಗೆ ಹಾರಿದ್ದ ಮೈಸೂರಿನ ಯುವಕ ಸೃಜನ್ ಮೃತ ದೇಹವೂ ಇಂದು ಬೆಳಿಗ್ಗೆ ಪತ್ತೆಯಾಗಿದೆ.
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್