ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ನೇಮಕ‌ : ಪಟ್ಟಿ ಬಿಡುಗಡೆ

Team Newsnap
1 Min Read

ನೂತನ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಜಿಲ್ಲಾವಾರು ಉಸ್ತುವಾರಿ ಅಧಿಕಾರಿಗಳನ್ನು ನೇಮಕ‌ ಮಾಡಿ ಸರ್ಕಾರ ಆದೇಶ ಮಾಡಿದೆ.

ಯಾವ ಜಿಲ್ಲೆಗೆ , ಯಾರು ಅಧಿಕಾರಿ ವಿವರ ಇಲ್ಲಿದೆ:

  • ಡಾ.ಎನ್ ಮಂಜುಳ – ಬೆಂಗಳೂರು ನಗರ
  • ಪಿ ಹೇಮಲತ – ಬೆಂಗಳೂರು ಗ್ರಾಮಾಂತರ
  • ತುಷಾರ್ ಗಿರಿನಾಥ್ – ರಾಮನಗರ
  • ಎನ್ ಮಂಜುನಾಥ್ ಪ್ರಸಾದ್ – ಚಿತ್ರದುರ್ಗ
  • ಉಮಾ ಮಹಾದೇವನ್ – ಕೋಲಾರ
  • ಎಲ್ ಕೆ ಅತೀಕ್ – ಬೆಳಗಾವಿ
  • ಮನೋಜ್ ಕುಮಾರ್ ಮೀನಾ – ಚಿಕ್ಕಬಳ್ಳಾಪುರ
  • ಡಾ.ಎಸ್ ಸೆಲ್ವಕುಮಾರ್ – ಶಿವಮೊಗ್ಗ
  • ಎಸ್ ಆರ್ ಉಮಾ ಶಂಕರ್ – ದಾವಣಗೆರೆ
  • ಎನ್ ಜಯರಾಮ್ – ಮೈಸೂರು
  • ಡಾ.ವಿ.ರಾಮ್ ಪ್ರಸಾತ್ ಮನೋಹರ್ – ಮಂಡ್ಯ
  • ಬಿ.ಬಿ.ಕಾವೇರಿ – ಚಾಮರಾಜನಗರ
  • ನವೀನ್ ರಾಜ್ ಸಿಂಗ್ – ಹಾಸನ
  • ವಿ ಅನ್ಬುಕುಮಾರ್ – ಕೊಡಗು
  • ಸಿ ಶಿಖಾ – ಚಿಕ್ಕಮಗಳೂರು
  • ಕ್ಯಾಪ್ಟನ್ ಮಣಿವಣ್ಣನ್.ಪಿ – ಉಡುಪಿ
  • ವಿ ಪೊನ್ನುರಾಜ್ – ದಕ್ಷಿಣ ಕನ್ನಡ
  • ರಾಕೇಶ್ ಸಿಂಗ್ – ತುಮಕೂರು
  • ಮೊಹಮ್ಮದ್ ಮೊಹಿಸಿನ್ – ಗದಗ
  • ಡಾ.ರವಿಕುಮಾರ್ ಸುರ್ ಪುರ್ – ಧಾರವಾಡ
  • ಡಿ.ರಣದೀಪ್ – ವಿಜಯಪುರ
  • ಕೆಪಿ ಮೋಹನ್ ರಾಜ್ – ಉತ್ತರ ಕನ್ನಡ
  • ಶಿವಯೋಗಿ ಕಳಸದ – ಬಾಗಲಕೋಟೆ
  • ಗುಂಜನ್ ಕೃಷ್ಣ – ಕಲಬುರ್ಗಿ
  • ಮುನೀಶ್ ಮೌದ್ದಿಲ್ – ಯಾದಗಿರಿ
  • ಡಾ.ವಿಶಾಲ್ ಆರ್ – ರಾಯಚೂರು
  • ಡಾ.ರಶ್ಮಿ ವಿ ಮಹೇಶ್ – ಕೊಪ್ಪಳ
  • ಡಾ.ಎಂಎನ್ ಅಜಯ್ ನಾಗಭೂಷಣ್ – ಬಳ್ಳಾರಿ
  • ರಿಚರ್ಡ್ ವಿನ್ಸೆಂಟ್ ಡಿಸೋಜಾ – ಬೀದರ್
  • ಮನೋಜ್ ಜೈನ್ – ಹಾವೇರಿ
Share This Article
Leave a comment