ಟಾಲಿವುಡ್ ನಟಿ ಸಮಂತಾ ವಿವಾಹ ವಿಚ್ಛೇದನದ ನಂತರ ಮನಸ್ಸಿನ ಶಾಂತಿ , ನೆಮ್ಮದಿ ಅರಸಿಕೊಂಡು ಉತ್ತರ ಭಾರತದ ಆಶ್ರಮಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಸಮಂತಾ – ನಾಗ ಚೈತನ್ಯ ದಂಪತಿಗಳಲ್ಲಿ ಡಿವೋರ್ಸ್ ಆದ ಸಮಂತಾ ಕೊಂಚ ಕಾಲ ಸಿನಿಮಾದಿಂದ ದೂರ ಉಳಿಸಿದ್ದಾರೆ.
ಎರಡ್ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು ಸದ್ಯಕ್ಕೆ ಸಮಂತಾ ಶೂಟಿಂಗ್ ಕಡೆ ಫುಲ್ ಟೈಮ್ ಇಳಿದಿಲ್ಲ.
ರಿಲ್ಯಾಕ್ಸ್ ಮೂಡಿಗೆ ಜಾರಿರುವ ಸಮಂತಾ ಮನಃ ಶಾಂತಿಗಾಗಿ ಉತ್ತರ ಭಾರತ ಪ್ರವಾಸ ಶುರು ಮಾಡಿದ್ದಾರೆ..
ಕಳೆದ ಮೂರು ದಿನಗಳಿಂದ ಉತ್ತರ ಭಾರತದ ರಮಣೀಯ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುತ್ತಿರುವ ಸಮಂತಾ ರುತ್ ಪ್ರಭು ಈಗ
ಶಾಂತಿ ನೆಮ್ಮದಿಗಾಗಿ ಆಶ್ರಮವೊಂದರಲ್ಲಿ ಸಮಂತಾ ಸೆಟಲ್ ಆಗಿದ್ದಾರೆ
ಉತ್ತರ ಭಾರತದ ಮಹಾಶ್ರೀ ಮಹೇಶ ಯೋಗಿ ಆಶ್ರಮದಲ್ಲಿ ಸಮಂತಾ ಬೀಡು ಬಿಟ್ಟಿದ್ದಾರೆ..
ತಾವು ವಾಸ್ತವ್ಯ ಮಾಡಿರುವ ಆಶ್ರಮದ ಮಾಹಿತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿ ಅಭಿಮಾನಿಗಳ ಜೊತೆ ಟಚ್ನಲ್ಲಿರುವ ಸಮಂತಾ ಆಶ್ರಮದಲ್ಲಿರುವ ಫೋಟೊಸ್ ಈಗ ವೈರಲ್ ಆಗಿವೆ.
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More
ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ… Read More
ಬೆಂಗಳೂರು : ಮೇ 10ರಂದು - ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು… Read More
ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment